ಗುರುವಾರ, 10 ಜುಲೈ 2025
×
ADVERTISEMENT
ADVERTISEMENT

ಉಡುಪಿ: ನಗರದ ರಸ್ತೆಗಳಿಗೆ ದುರಸ್ತಿ ಭಾಗ್ಯ ಎಂದು?

ನವೀನ್‌ ಕುಮಾರ್‌ ಜಿ.
Published : 28 ಅಕ್ಟೋಬರ್ 2024, 5:56 IST
Last Updated : 28 ಅಕ್ಟೋಬರ್ 2024, 5:56 IST
ಫಾಲೋ ಮಾಡಿ
Comments
ಕುಕ್ಕಿಕಟ್ಟೆ ಶಾಲೆಯ ಎದುರಿನ ‌ರಸ್ತೆಯ ಡಾಂಬರು ಕಿತ್ತು ಹೋಗಿದೆ
ಕುಕ್ಕಿಕಟ್ಟೆ ಶಾಲೆಯ ಎದುರಿನ ‌ರಸ್ತೆಯ ಡಾಂಬರು ಕಿತ್ತು ಹೋಗಿದೆ
ನಗರದ ಸರಸ್ವತಿ‌ ಶಾಲೆಯ ಎದುರಿನ‌ ರಸ್ತೆಯ ದುಸ್ಥಿತಿ
ನಗರದ ಸರಸ್ವತಿ‌ ಶಾಲೆಯ ಎದುರಿನ‌ ರಸ್ತೆಯ ದುಸ್ಥಿತಿ
ನಗರದ ಜಿಲ್ಲಾಸ್ಪತ್ರೆ ಮುಂಭಾಗದ ರಸ್ತೆಯಲ್ಲಿ ಡಾಂಬರ್‌ ಕಿತ್ತು ಹೋಗಿರುವುದು
ನಗರದ ಜಿಲ್ಲಾಸ್ಪತ್ರೆ ಮುಂಭಾಗದ ರಸ್ತೆಯಲ್ಲಿ ಡಾಂಬರ್‌ ಕಿತ್ತು ಹೋಗಿರುವುದು
ಅಂಬಲಪಾಡಿ ಬೈಪಾಸ್‌ನಿಂದ ಕಿದಿಯೂರು ಮಾರ್ಗವಾಗಿ ಮಲ್ಪೆಗೆ ಸಾಗುವ ರಸ್ತೆಯು ತೀರಾ ಹದಗೆಟ್ಟಿದ್ದು ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಸಂಬಂಧಪಟ್ಟವರು ರಸ್ತೆ ದುರಸ್ತಿಗೆ ಮುಂದಾಗಬೇಕು
ಶಿವರಾಂ ಭಟ್‌ ಅಂಬಲಪಾಡಿ
ನಗರದ ಹಲವು ರಸ್ತೆಗಳ ಸ್ಥಿತಿ ಶೋಚನೀಯವಾಗಿದೆ ದ್ವಿಚಕ್ರ ವಾಹನದಲ್ಲಿ ತೆರಳಲು ಭಯವಾಗುತ್ತಿದೆ. ಮಳೆ ಕಡಿಮೆಯಾಗಿರುವುದರಿಂದ ಈಗಲಾದರೂ ದುರಸ್ತಿ ಮಾಡಬೇಕು
ಕಿಶೋರ್ ಖಾಸಗಿ ಸಂಸ್ಥೆಯ ಉದ್ಯೋಗಿ ಮಣಿಪಾಲ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT