ಅಂದು ಎಸ್ಪಿಬಿ ನಡೆಸಿಕೊಟ್ಟ 3 ಗಂಟೆಯ ಸಂಗೀತ ರಸಸಂಜೆ ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಭಾಗವಹಿಸಿದ್ದರು.ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಅವರು ಎಸ್ಪಿಬಿ ಅವರಿಗೆ ‘ನಾದನೇತಾರ’ ಬಿರುದು ಪ್ರದಾನ ಮಾಡಿದ್ದರು. ಅಂದಿನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಿವೈನ್ ಪಾರ್ಕ್ನ ಆಡಳಿತ ನಿರ್ದೇಶಕರಾದ ಚಂದ್ರಶೇಖರ ಉಡುಪ ವಹಿಸಿದ್ದರು.