ಪ್ರಾಂಶುಪಾಲ ಪ್ರೊ.ಪಿ. ಕೃಷ್ಣಮೂರ್ತಿ ನುಡಿನಮನವನ್ನು ಸಲ್ಲಿಸಿದರು. ಕನ್ನಡ ವಿಭಾಗದ ಮುಖ್ಯಸ್ಥೆ ದೀಪಾ ಶೆಟ್ಟಿ ಮತ್ತು ವಿದ್ಯಾರ್ಥಿನಿ ಎಸ್.ಎಂ. ತೃಪ್ತಿ, ಸಾರಾ ಅಬೂಬಕ್ಕರ್ ಅವರ ಕೃತಿಗಳನ್ನು ಪರಿಚಯಿಸಿದರು. ಗ್ರಂಥಪಾಲಕಿ ಸಾವಿತ್ರಿ ಎ. ಸ್ವಾಗತಿಸಿದರು. ಶರ್ಮಿತಾ ವಂದಿಸಿದರು. ಚಂದ್ರಶೇಖರ್ ಕೆ, ಸುಮನ್, ಸಾಕ್ಷಿ ಇದ್ದರು.