ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೈಂದೂರು | ಈಜಲು ಹೋಗಿದ್ದ ಇಬ್ಬರು ವಿದ್ಯಾರ್ಥಿಗಳು ನಾಪತ್ತೆ, ಇಬ್ಬರ ರಕ್ಷಣೆ

Last Updated 17 ಅಕ್ಟೋಬರ್ 2019, 10:03 IST
ಅಕ್ಷರ ಗಾತ್ರ

ಉಡುಪಿ: ಬೈಂದೂರು ಸಮೀಪದ ಹಳಗೇರಿ ಬಳಿ ಗುರುವಾರ ನದಿಗೆ ಈಜಲು ತೆರಳಿದ್ದ ನಾಲ್ವರು ಶಾಲಾ ವಿದ್ಯಾರ್ಥಿಗಳ ಪೈಕಿ ಇಬ್ಬರು ನಾಪತ್ತೆಯಾಗಿದ್ದಾರೆ. ಇಬ್ಬರನ್ನು ರಕ್ಷಣೆ ಮಾಡಲಾಗಿದೆ.

ವಿದ್ಯಾರ್ಥಿಗಳು ಇಲ್ಲಿನ ನಾಗೂರು ಗ್ರಾಮದ ಸಂದೀಪನ್‌ ಆಂಗ್ಲ ಮಾಧ್ಯಮ ಶಾಲೆಯಲ್ಲಿ 6 ಹಾಗೂ 7ನೇ ತರಗತಿ ಓದುತ್ತಿದ್ದಾರೆ.

ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದು,ಸ್ಥಳೀಯರ ಸಹಕಾರದೊಂದಿಗೆದೋಣಿ ಬಳಸಿ ಸಹಾಯದಿಂದ ನಾಪತ್ತೆಯಾದ ಮಕ್ಕಳ ಶೋಧ ನಡೆಸುತ್ತಿದ್ದಾರೆ.

(ಮಾಹಿತಿ ಅಪ್‌ಡೇಟ್ ಆಗಲಿದೆ)

ಮಕ್ಕಳನ್ನು ಹುಡುಕುತ್ತಿರುವ ಗ್ರಾಮಸ್ಥರು
ಮಕ್ಕಳನ್ನು ಹುಡುಕುತ್ತಿರುವ ಗ್ರಾಮಸ್ಥರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT