ಈಚೆಗೆ ಬೆಂಗಳೂರಿನಲ್ಲಿ ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್ ಸ್ಫೋಟ ಘಟನೆ ಸಂಬಂಧ ವಿಡಿಯೋ ಮಾಡಿದ್ದ ದಿವಾಕರ ಕೋಟ್ಯಾನ್ ಸರ್ಕಾರ ಮಹಿಳೆಯರಿಗೆ ಉಚಿತ ಬಸ್ ಸೌಲಭ್ಯ, ₹ 2,000 ಧನ ಸಹಾಯ, ಉಚಿತ ವಿದ್ಯುತ್ ಜತೆಗೆ ಬಾಂಬ್ ಸ್ಫೋಟವನ್ನು ಉಚಿತವಾಗಿ ಕೊಡುತ್ತಿದೆ ಎಂದು ಲೇವಡಿ ಮಾಡಿದ್ದರು. ಈ ಸಂಬಂಧ ದಿವಾಕರ್ ಕೋಟ್ಯಾನ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.