ಫೇಸ್ಬುಕ್, ವಾಟ್ಸ್ ಆ್ಯಪ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವದಂತಿ ನೋಡಿ ಬೆಚ್ಚಿಬಿದ್ದ ಸಾರ್ವಜನಿಕರು ಶನಿವಾರ ರಾತ್ರಿಯೇ ಬಾವಿಗಳಿಗೆ ಪ್ಲಾಸ್ಟಿಕ್ ಹೊದಿಕೆ ಹಾಕಿದ್ದರು. ಕೆಲವರು ಬಟ್ಟೆಯನ್ನು ಮನೆಯ ಹೊರಗೆ ಒಣ ಹಾಕಿರಲಿಲ್ಲ. ರಾಸಾಯನಿಕ ಸಿಂಪರಣೆಯ ವದಂತಿಯಿಂದ ಕೆಲವರು ಜನತಾ ಕರ್ಫ್ಯೂ ದಿನ ಹೊರಗೆ ಬರಲಿಲ್ಲ.