ಯಕ್ಷ ಪಂಚಮಿಯ ಹಿಮ್ಮೇಳದಲ್ಲಿ ಸುಧೀರ್ ಭಟ್ ಪೆರ್ಡೂರು, ಎನ್.ಜಿ.ಹೆಗಡೆ, ಮಂಜುನಾಥ ನಾವುಡ, ಮುಮ್ಮೇಳದ ಸ್ತ್ರೀವೇಷದಲ್ಲಿ ಉಳ್ಳೂರು ಶಂಕರ ದೇವಾಡಿಗ, ಗಣೇಶ ದೇವಾಡಿಗ, ಹಾಸ್ಯದಲ್ಲಿ ಹಳ್ಳಾಡಿ ಜಯರಾಮ ಶೆಟ್ಟಿ, ಹಳ್ಳಾಡಿ ರತೀಶ್ ಶೆಟ್ಟಿ, ಮುಖ್ಯಪಾತ್ರದಲ್ಲಿ ಶ್ರೀಧರ ಕಾಂಚನ್, ಶಿಥಿಲ ಶೆಟ್ಟಿ, ರಾಜೇಶ್ ಬೈಕಾಡಿ, ಯುವರಾಜ ನಾಯ್ಕ, ಧನರಾಜ ಉಡುಪಿ ಪ್ರದರ್ಶನ ನೀಡಲಿದ್ದಾರೆ ಎಂದರು.