ಪ್ರಾಸಬದ್ಧವಾಗಿ ರಸ್ತೆಯ ದುರವಸ್ಥೆಯನ್ನು ಹಾಡಿನಲ್ಲಿ ಕಟ್ಟಿಕೊಡಲಾಗಿದ್ದು, ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯವನ್ನು ವ್ಯಂಗ್ಯಭರಿತವಾಗಿ ಟೀಕಿಸಲಾಗಿದೆ. ಸವಾರರು ವಾಹನ ಚಲಾಯಿಸುವಾಗ ಅನುಭವಿಸುವ ಸಂಕಟವನ್ನು ವಿವರಿಸಲಾಗಿದೆ. ಈ ಗೀತೆಯನ್ನು ಫೇಸ್ಬುಕ್, ವಾಟ್ಸ್ ಆ್ಯಪ್ಗಳಲ್ಲಿ ನೋಡಿ ಸಾರ್ವಜನಿಕರು ಖುಷಿ ಪಡುತ್ತಿದ್ದಾರೆ.