ನಗರ ಬಿಜೆಪಿ ಅಧ್ಯಕ್ಷ ಪ್ರಭಾಕರ್ ಪೂಜಾರಿ, ಪ್ರಧಾನ ಕಾರ್ಯದರ್ಶಿ ಗಳಾದ ಜಗದೀಶ್ ಆಚಾರ್ಯ, ಉಪೇಂದ್ರ ನಾಯಕ್, ನಗರಸಭಾ ಸದಸ್ಯೆ ರಶ್ಮಿತಾ ಬಾಲಕೃಷ್ಣ, ಮುಖಂ ಡರಾದ ನಾರಾಯಣ್, ಲೈಲಾ, ಅಣ್ಣಪ್ಪ ಸನಿಲ್, ವಾಸು ಬನ್ನಂಜೆ, ಸುಧಾಕರ್ ಕನ್ನರ್ಪಾಡಿ, ವಾರ್ಡ್ ಅಧ್ಯಕ್ಷ ಪ್ರಸಾದ್ ರಾವ್, ಜಿಲ್ಲಾ ಸುರೇಶ ಅಮೀನ್ ಮಣಿಪಾಲ ಉಪಸ್ಥಿತರಿದ್ದರು. ಬಾಲಕೃಷ್ಣ ಆಚಾರ್ಯ ಸ್ವಾಗತಿಸಿ, ನಿರೂಪಿಸಿದರು.