ಸಮ್ಮೇಳನದಲ್ಲಿ ಡಿಕೆಟಿಡಿ ಪ್ರಿನ್ಸಿಪಲ್ ಜನರಲ್ ಮ್ಯಾನೇಜರ್ ಜಿ.ಆರ್.ರವಿ. ಡಿಕೆಟಿಡಿ ಡಿಜಿಎಂ ಎಂ.ಎಚ್.ಪ್ರಕಾಶ್, ಡಿಜಿಎಂ (ಹಣಕಾಸು) ಶಿವರಾಂ ಕಾರಂತ್, ಉಡುಪಿ ಡಿಜಿಎಂ ರೇಖಾ ಭಟ್, ಬಿಎಸ್ಎನ್ಎಲ್ಇಯು ವೃತ್ತದ ಸಹಾಯಕ ಕಾರ್ಯದರ್ಶಿ ಪಿ.ಡೀಕಯ್ಯ, ಸಂಘಟನಾ ಕಾರ್ಯದರ್ಶಿ ಗುರುರಾಜ್, ಜಿಲ್ಲಾಧ್ಯಕ್ಷ ಬಿ.ಕೃಷ್ಣ ಅವರೂ ಇದ್ದರು.