ಇದಕ್ಕೆ ಉತ್ತರಿಸಿದ ಅಧಿಕಾರಿ ಶರತ್ ಶ್ಚಂದ್ರಪಾಲ್, ಸಾಸ್ತಾನ ಪಾಂಡೇಶ್ವರ ಭಾಗದಲ್ಲಿ ಟಿಸಿಗಳ ಕೊರತೆ ಇದ್ದು ಕೆಲವೊಂದು ಭಾಗದಲ್ಲಿ ಒಂದು ಟಿಸಿ ಅಡಿಯಲ್ಲಿ ಹಲವು ಮನೆಗಳು ಇದ್ದು, ಅಲ್ಲಿ ವಿದ್ಯುತ್ ಅನಾಹುತಗಳಾದರೆ ಕರೆಂಟ್ ತೆಗೆಯುವುದು ಅನಿವಾರ್ಯ ವಾಗುತ್ತದೆ. ಆಗ ವಿದ್ಯುತ್ ವ್ಯತ್ಯಯ ವಾಗುವುದು ಸಹಜ. ಅಲ್ಲದೆ ಆ ಭಾಗದ ಬೇರೆಬೇರೆ ಸಮಸ್ಯೆಗಳನ್ನು ಹಂತ ಹಂತವಾಗಿ ಪರಿಹರಿಸುತ್ತೇವೆ ಎಂದು ತಿಳಿಸಿದರು.