ಮಂಚಿಕೇರಿ ಉಪವಿಭಾಗ ಸಹಾಯಕ ಅರಣ್ಯಸಂರಕ್ಷಣಾಧಿಕಾರಿ ಪಿ.ಕೆ.ಎಂ.ಪ್ರಶಾಂತ, ಕಾತೂರ ವಲಯ ಅರಣ್ಯಾಧಿಕಾರಿ ಮಹೇಶ ಗೌಡ, ಅರಣ್ಯಾಧಿಕಾರಿಗಳಾದ ಕಲ್ಲಪ್ಪ ಬರದುರ, ಬಿ.ವೀರೇಶ, ವೈ.ಎಲ್.ಹಮಾನಿ, ಸಿಬ್ಬಂದಿ ಮಾರುತಿ ಸೊರಗಾವಿ, ತಮ್ಮಣ್ಣ ಭಜಂತ್ರಿ, ಶಿವಪ್ರಕಾಶ ಜೋಗಿಹಳ್ಳಿ, ಹರೀಶ ನಾಯ್ಕ, ಸತ್ಯಪ್ಪ ಉಪ್ಪಾರ, ರಾಯಪ್ಪ ಪಡೆನ್ನವರ, ಸಾವಿತ್ರಿ ತಿಗಡಿ, ನಾಗರಾಜ ಕಾಜಗಾರ, ಬಸವರಾಜ ಗೆದ್ದಿಕೇರಿ, ಇರ್ಫಾನ ಮುಜಾವರ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.