ಕಳವು ಮಾಡಿದ ಓಮ್ನಿ ಹಾಗೂ ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನವನ್ನು ಜಪ್ತಿ ಮಾಡಿದ್ದಾರೆ. ಪಿ.ಎಸ್.ಐ.ಗಳಾದ ಹಣಮಂತ ಬಿರಾದಾರ, ಚಂದ್ರಕಲಾ ಪತ್ತಾರ ನೇತೃತ್ವದಲ್ಲಿ ಎ.ಎಸ್.ಐ ಪ್ರಶಾಂತ ಡಿ.ನಾಯ್ಕ, ಸಿಬ್ಬಂದಿ ಚಂದ್ರಪ್ಪ ಕೊರವರ, ಸಂತೋಷ, ಮಂಜುನಾಥ.ಬಿ, ಮಂಜುನಾಥ.ಡಿ.ಎನ್, ಶಿವರಾಜ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.