ಸಮುದಾಯದ ಪ್ರಮಖರಾದ ಗಂಗಾಧರ ಭಟ್ಟ, ರಾಮರಾವ್ ರಾಯಕರ, ವಿನಯಾ ರಾಯಕರ, ಆನಂದ ಪೆಡ್ನೇಕರ್, ಮಡಗಾಂವದ ಉಪವಿಭಾಗಾಧಿಕಾರಿ ರಾಘವೇಂದ್ರ ರಾಯಕರ, ಉಮೇಶ ಶೇಟ್, ಚಂದ್ರಶೇಖರ ದಾಬೋಲ್ಕರ್, ಸುನೀತಾ ಬೈಕೇರಿಕರ್, ಆರತಿ ಮಾಲ್ಡೀಕರ್, ಗೋಪಾಲಕೃಷ್ಣ ವೆರ್ಣೇಕರ್, ಸಮಾವೇಶದ ಸಂಚಾಲಕ ಸುಧಾಕರ ರಾಯಕರ ಉಪಸ್ಥಿತರಿದ್ದರು. ದೈವಜ್ಞ ಮಹಿಳಾ ಮಂಡಳಿ ಅಧ್ಯಕ್ಷೆ ಸಂಧ್ಯಾ ಕುರ್ಡೇಕರ್ ಸ್ವಾಗತಿಸಿದರು. ಶಾಂತಲಾ ಕುರ್ಡೇಕರ್, ಪ್ರಿಯಾಂಕಾ ಕುರ್ಡೇಕರ್ ನಿರೂಪಿಸಿದರು. ವಿನೋದಾ ಶೇಟ್ ವಂದಿಸಿದರು.