ತಾಲ್ಲೂಕುವಾರು ಪ್ರಶಸ್ತಿ ಪುರಸ್ಕೃತರು (ಕಿರಿಯ ಪ್ರಾಥಮಿಕ): ಕಾರವಾರ ತಾಲ್ಲೂಕಿನ ಇಡೂರ ಶಾಲೆಯ ವನಿತಾ ಎಸ್.ನಾಯ್ಕ, ಅಂಕೋಲಾ ತಾಲ್ಲೂಕಿನ ಆಗೇರಕೇರಿ ಶಾಲೆಯ ಭಾರತಿ ಗಣಪತಿ ನಾಯಕ, ಕುಮಟಾ ತಾಲ್ಲೂಕಿನ ಉಳ್ಳೂರುಮಠ ಶಾಲೆಯ ಶ್ರೀಕಾಂತ ಮಂಜುನಾಥ ಆಚಾರಿ, ಹೊನ್ನಾವರ ತಾಲ್ಲೂಕಿನ ಕೊಡ್ಲ ಶಾಲೆಯ ಸತ್ಯ
ನಾರಾಯಣ ಲಕ್ಷ್ಮಿನಾರಾಯಣ ಹೆಗಡೆ ಹಾಗೂ ಭಟ್ಕಳ ತಾಲ್ಲೂಕಿನ ಮೂಡ ಭಟ್ಕಳ ಶಾಲೆಯ ಗೀತಾ ಶಿರೂರು.