ಕಾರ್ಮಿಕರು ‘ಸ್ಪ್ರೇಡ್ರೈಯರ್ ರೂಮ್’ನಲ್ಲಿದ್ದ ಕ್ಯಾನ್ಗಳಿಂದ ‘ಕಾಲಮೇಘ’ ಎಂಬ ದ್ರವ ಪದಾರ್ಥವನ್ನು ಅದನ್ನು ಸಂಗ್ರಹಿಸುವ ಟ್ಯಾಂಕ್ಗೆ ತುಂಬುತ್ತಿದ್ದರು. ಆಗ ಬೆಂಕಿ ಕಾಣಿಸಿಕೊಂಡುಬೊಬ್ರುವಾಡದ ರಾಘು ನಾಯ್ಕ (25), ಜಾರ್ಖಂಡ್ನಸಂತೋಷ ಪೂಜಾರ (19), ರಾಜೇಂದ್ರ ಮಿರ್ಜಾ (37), ಲಖನ್ ತೂರಿ (21) ಗಾಯಗೊಂಡರು.