ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಡ್ಡ ಕುಸಿತ: ರೈಲುಗಳ ಸಂಚಾರ ರದ್ದು

Last Updated 22 ಆಗಸ್ಟ್ 2019, 15:52 IST
ಅಕ್ಷರ ಗಾತ್ರ

ಕಾರವಾರ: ಸಕಲೇಶಪುರ–ಸುಬ್ರಹ್ಮಣ್ಯ ರೋಡ್‌ರೈಲುಮಾರ್ಗದಲ್ಲಿಗುಡ್ಡ ಕುಸಿತ ಉಂಟಾಗಿದೆ. ಆದ್ದರಿಂದ, ನೈಋತ್ಯರೈಲ್ವೆಯ ಮೈಸೂರು ವಿಭಾಗದಹಾಸನ– ಮಂಗಳೂರು ನಡುವಿನ ರೈಲುಗಳ ಸಂಚಾರವನ್ನುರದ್ದು ಮಾಡಲಾಗಿದೆ.

ಆ.24ರಂದುಸಂಚರಿಸಬೇಕಿದ್ದಕಾರವಾರ– ಯಶವಂತಪುರ ಎಕ್ಸ್‌ಪ್ರೆಸ್‌ (16516),23 ಮತ್ತು 24ರಂದು ಸಂಚರಿಸಬೇಕಿದ್ದಕಾರವಾರ– ಕಣ್ಣೂರು– ಕೆಎಸ್‌ಆರ್‌ ಬೆಂಗಳೂರು ಎಕ್ಸ್‌ಪ್ರೆಸ್ (16518/16524) ಹಾಗೂ ಕೆಎಸ್‌ಆರ್ ಬೆಂಗಳೂರು– ಕಣ್ಣೂರು– ಕಾರವಾರಎಕ್ಸ್‌ಪ್ರೆಸ್‌ ಸಂಪೂರ್ಣ ರದ್ದಾಗಿದೆ.

25ರ ಕಾರವಾರ– ಕೆಎಸ್‌ಆರ್‌ ಬೆಂಗಳೂರು ಎಕ್ಸ್‌ಪ್ರೆಸ್‌ (16514) ರೈಲು ಸಂಚಾರ ಭಾಗಶಃ ರದ್ದಾಗಿದೆ.ಕಾರವಾರ– ಮಂಗಳೂರು ನಡುವಿನ ಓಡಾಟವನ್ನುಸ್ಥಗಿತಗೊಳಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT