ತಹಶೀಲ್ದಾರ್ ಕಚೇರಿಯಲ್ಲಿ ಕಡತ ಲಭ್ಯವಿಲ್ಲವೆಂದರೆ ನಾವು ಹೊಣೆಯಲ್ಲ. ಮಂಜೂರು ಆಗಿರುವ ಜಾಗ, ಹಕ್ಕು ಬದಲಾವಣೆ ಇದ್ದರೂ 492 ಕುಟುಂಬಗಳಿಗೆ ಆತಂಕ ಎದುರಾಗಿದೆ. ಹೋರಾಟಕ್ಕೆ ಇಳಿಯುವ ಮುನ್ನ ನ್ಯಾಯ ಒದಗಿಸಬೇಕು’ ಎಂದು ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷ ಚಂದ್ರು ಎಸಳೆ, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ನಿರ್ಮಲಾ ಶೆಟ್ಟಿ, ಸದಸ್ಯ ಆರ್.ವಿ.ಹೆಗಡೆ, ಪ್ರಮುಖರಾದ ಸದಾನಂದ ಗೌಡ, ಗೋಪಾಲಕೃಷ್ಣ ನಾಯ್ಕ, ರಾಜು ಶೆಟ್ಟಿ ವಿನಂತಿಸಿದರು.