ಲೋಕೋಪಯೋಗಿ ಇಲಾಖೆಯ ರಾಜ್ಯ ಕಾರ್ಯದರ್ಶಿ ಎಸ್.ಎಫ್.ಪಾಟೀಲ, ಧಾರವಾಡದ ಉತ್ತರ ವಿಭಾಗದ ಮುಖ್ಯ ಎಂಜಿನಿಯರ್ ಶಿವಾನಂದ ನಾಯ್ಕ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮುಖ್ಯ ಎಂಜಿನಿಯರ್ ಗೋವಿಂದರಾಜು, ಶಿರಸಿ ಎ.ಇ.ಇ ಕೃಷ್ಣ ರೆಡ್ಡಿ, ಧಾರವಾಡ ವೃತ್ತದ ಸೂಪರಿಂಟೆಂಡೆಂಟ್ ಎಂಜಿನಿಯರ್ ದೇವಿದಾಸ ಚೌಹಾಣ, ತಹಶೀಲ್ದಾರ ಶ್ರೀಕೃಷ್ಣ ಕಾಮ್ಕರ ಇದ್ದರು. ನಂತರ ಎಲ್ಲರೂ ಗುಳ್ಳಾಪುರ ಸೇತುವೆ, ಅರಬೈಲ್ ಘಟ್ಟದ ರಸ್ತೆ ಹಾಗೂ ಕಳಚೆ– ತಳಕೆಬೈಲ್ ಭೂಕುಸಿತದ ಸ್ಥಳಕ್ಕೆ ತೆರಳಿ ಪರಿಶೀಲಿಸಿದರು.