ಈ ಸಂದರ್ಭದಲ್ಲಿ ಪ್ರಮುಖರಾದ ವಿಠಲ ನಾಯ್ಕ, ರಾಜೇಶ ನಾಯ್ಕ ಸಿದ್ದರ, ಜಗನ್ನಾಥ ಗಾಂವ್ಕರ, ವಿನಾಯಕ ಗಾಂವ್ಕರ, ಪರೇಶ ನಾಯ್ಕ, ನಂದನ ಮಾಂಜ್ರೇಕರ, ನಿತ್ಯಾನಂದ ಗಾಂವಕರ, ಪುಂಡಲೀಕ ಗಾಂವಕರ, ಮನೋಜ ಭಟ್, ಉದಯ ಬಶೆಟ್ಟಿ, ಗಿರೀಶ ನಾಯ್ಕ, ಹರಿಶ ನಾಗೇಕರ, ಹರಿಶ್ಚಂದ್ರ ಕೊಠಾರಕರ, ಸುಜಾತಾ ಬಾಂದೇಕರ ಹಾಗೂ ಜಿಲ್ಲಾ ಪಂಚಾಯತಸಹಾಯಕ ಕಾರ್ಯಪಾಲಕ ಎಂಜಿನಿಯರ್ರವಿಕುಮಾರ, ಎಂಜಿನಿಯರ್ ಪ್ರಹ್ಲಾದ ರಾಣೆ ಹಾಗೂ ಅಧಿಕಾರಿಗಳಿದ್ದರು.