‘ಕುಟುಂಬ ರಾಜಕಾರಣ, ತಮ್ಮ ಮಕ್ಕಳೇ ಮಂತ್ರಿ, ಮುಖ್ಯಮಂತ್ರಿಗಳಾಗಬೇಕೆಂಬ ವ್ಯಾಮೋಹ, ಮಂತ್ರಿಗಿರಿಗಾಗಿ ಒಬ್ಬರು ಮತ್ತೊಬ್ಬರ ಕಾಲೆಳೆಯುತ್ತಿರುವ ಕಾಲಘಟ್ಟವಿದು. ಗ್ರಾಮಸ್ವರಾಜ್ಯದ ಕಲ್ಪನೆಯಿಂದ ಬುಡಕಟ್ಟು ಜನರ ಅಭಿವೃದ್ಧಿಗಾಗಿ ಶಾಂತಾರಾಮ ಸಿದ್ದಿ ಅವರಂತಹ ಸಾಮಾನ್ಯ ಕಾರ್ಯಕರ್ತರಿಗೂ ಅವಕಾಶ ಕಲ್ಪಿಸಿಕೊಡುವ ಮೂಲಕ ಬಿಜೆಪಿ ಉತ್ತಮ ಸಂದೇಶ ನೀಡಿದೆ’ ಎಂದರು.