‘ಅಪ್ಪಿಕೋ ಚಳವಳಿ ನಂತರ ರಾಜ್ಯವಷ್ಟೇ ಅಲ್ಲದೆ ದೇಶದ ಹಲವೆಡೆ ವಿಸ್ತರಿಸಿತು. ಗ್ರಾಮವೊಂದರಲ್ಲಿ ಆರಂಭಿಸಿದ್ದ ಜಾಗೃತಿಯನ್ನು ರಾಷ್ಟ್ರಮಟ್ಟಕ್ಕೆ ಕೊಂಡೊಯ್ಯುವ ಶಕ್ತಿ ಬಹುಗುಣ ಅವರಿಗಿತ್ತು. ಬೇಡ್ತಿ ಆಣೆಕಟ್ಟೆ, ಕಾಳಿ ನದಿ ಆಂದೋಲನ, ಶರಾವತಿ ಅವಲೋಕನ ಸೇರಿದಂತೆ ಹಲವು ಮಹತ್ವದ ಹೋರಾಟದ ಮುಂದಾಳತ್ವ ವಹಿಸಿ ಜನರಲ್ಲಿ ಜಾಗೃತಿ ಮೂಡಿಸಿದ್ದರು’ ಎಂದು ಹೇಳಿದರು.