<p><strong>ಶಿರಸಿ</strong>: ನೆರೆ ಬಾಧಿತವಾಗಿದ್ದ ಸಿದ್ದಾಪುರ ತಾಲ್ಲೂಕಿನ ಅಣಲೇಬೈಲ್ ಗ್ರಾಮ ಪಂಚಾಯ್ತಿಯ ಹೊಸಪೇಟೆ ಬೈಲ್ನ ಜನರಿಗೆ ಕೆಪಿಸಿಸಿ ಶಿರಸಿ–ಸಿದ್ದಾಪುರ ಕ್ಷೇತ್ರದ ಉಸ್ತುವಾರಿ ಸುಷ್ಮಾ ರಾಜಗೋಪಾಲ್ ಅಗತ್ಯ ಸಾಮಗ್ರಿ ಒದಗಿಸಿ ನೆರವಾದರು.</p>.<p>ಈ ಭಾಗದಲ್ಲಿ ಹೆಚ್ಚಾಗಿ ಪರಿಶಿಷ್ಟ ಸಮುದಾಯದವರಿದ್ದು ನೆರೆಯಿಂದ ಮನೆ ಮುಳುಗಿದ್ದ ಪರಿಣಾಮ ಸಮೀಪದ ಕಾಳಜಿ ಕೇಂದ್ರದಲ್ಲಿ ವಾಸವಿದ್ದರು. ಅಲ್ಲಿಗೆ ಭೇಟಿ ನೀಡಿದ ಸುಷ್ಮಾ ರಾಜಗೋಪಾಲ ಸಂತ್ರಸ್ತರನ್ನು ಸಂತೈಸಿದರು. ಅವರಿಗೆ ಅಗತ್ಯವಿದ್ದ ಬ್ಲಾಂಕೆಟ್, ಚಾಪೆಗಳನ್ನು ನೀಡಿದರು.</p>.<p>ತಾಲ್ಲೂಕಿನ ರೇವಣಕಟ್ಟಾದ ನೆರೆಬಾಧಿತ ಪ್ರದೇಶಕ್ಕೂ ತೆರಳಿ ಅಲ್ಲಿನ ಸಂತ್ರಸ್ತರಿಗೆ ಅಕ್ಕಿ, ಹಾಸಿಗೆ ಹೊದಿಕೆ, ಚಾಪೆ ವಿತರಿಸಿದರು.</p>.<p>ಸೂರ್ಯಪ್ರಕಾಶ ಹೊನ್ನಾವರ, ಸತೀಶ್ ನಾಯ್ಕ, ರಾಜು ಉಗ್ರಾಣಕರ್, ಸೂರಜ್ ನಾಯ್ಕ್, ಜಾನ್ಮನೆ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷೆ ನೇಹಾ ಬಾನು, ಅರುಣ ಬಣಗಾರ, ಅಬ್ದುಲ್ ಸಾಬ್ ಹೇರೂರು, ಭಾಸ್ಕರ ಹೆಗಡೆ, ಶ್ಯಾಮಸುಂದರ ನಾಯ್ಕ, ಚಂದ್ರಕಾಂತ ನಾಯ್ಕ, ರಾಘವೇಂದ್ರ, ಮಂಜುನಾಥ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿರಸಿ</strong>: ನೆರೆ ಬಾಧಿತವಾಗಿದ್ದ ಸಿದ್ದಾಪುರ ತಾಲ್ಲೂಕಿನ ಅಣಲೇಬೈಲ್ ಗ್ರಾಮ ಪಂಚಾಯ್ತಿಯ ಹೊಸಪೇಟೆ ಬೈಲ್ನ ಜನರಿಗೆ ಕೆಪಿಸಿಸಿ ಶಿರಸಿ–ಸಿದ್ದಾಪುರ ಕ್ಷೇತ್ರದ ಉಸ್ತುವಾರಿ ಸುಷ್ಮಾ ರಾಜಗೋಪಾಲ್ ಅಗತ್ಯ ಸಾಮಗ್ರಿ ಒದಗಿಸಿ ನೆರವಾದರು.</p>.<p>ಈ ಭಾಗದಲ್ಲಿ ಹೆಚ್ಚಾಗಿ ಪರಿಶಿಷ್ಟ ಸಮುದಾಯದವರಿದ್ದು ನೆರೆಯಿಂದ ಮನೆ ಮುಳುಗಿದ್ದ ಪರಿಣಾಮ ಸಮೀಪದ ಕಾಳಜಿ ಕೇಂದ್ರದಲ್ಲಿ ವಾಸವಿದ್ದರು. ಅಲ್ಲಿಗೆ ಭೇಟಿ ನೀಡಿದ ಸುಷ್ಮಾ ರಾಜಗೋಪಾಲ ಸಂತ್ರಸ್ತರನ್ನು ಸಂತೈಸಿದರು. ಅವರಿಗೆ ಅಗತ್ಯವಿದ್ದ ಬ್ಲಾಂಕೆಟ್, ಚಾಪೆಗಳನ್ನು ನೀಡಿದರು.</p>.<p>ತಾಲ್ಲೂಕಿನ ರೇವಣಕಟ್ಟಾದ ನೆರೆಬಾಧಿತ ಪ್ರದೇಶಕ್ಕೂ ತೆರಳಿ ಅಲ್ಲಿನ ಸಂತ್ರಸ್ತರಿಗೆ ಅಕ್ಕಿ, ಹಾಸಿಗೆ ಹೊದಿಕೆ, ಚಾಪೆ ವಿತರಿಸಿದರು.</p>.<p>ಸೂರ್ಯಪ್ರಕಾಶ ಹೊನ್ನಾವರ, ಸತೀಶ್ ನಾಯ್ಕ, ರಾಜು ಉಗ್ರಾಣಕರ್, ಸೂರಜ್ ನಾಯ್ಕ್, ಜಾನ್ಮನೆ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷೆ ನೇಹಾ ಬಾನು, ಅರುಣ ಬಣಗಾರ, ಅಬ್ದುಲ್ ಸಾಬ್ ಹೇರೂರು, ಭಾಸ್ಕರ ಹೆಗಡೆ, ಶ್ಯಾಮಸುಂದರ ನಾಯ್ಕ, ಚಂದ್ರಕಾಂತ ನಾಯ್ಕ, ರಾಘವೇಂದ್ರ, ಮಂಜುನಾಥ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>