ಅಭಿವೃದ್ಧಿ ನಡೆಯದ ಕ್ಷೇತ್ರದಲ್ಲಿ ಜನರು ಬದಲಾವಣೆ ಬಯಸಿದ್ದಾರೆ. ಜೆಡಿಎಸ್, ಕಾಂಗ್ರೆಸ್ ಕಾರ್ಯಕರ್ತರು ಒಟ್ಟಾಗಿ ಬೂತ್ ಮಟ್ಟದಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಜೆಡಿಎಸ್ ಪರ ಜನರಿಗೆ ಒಲವಿದೆ ಎಂದು ಹೇಳಿದರು. ಪ್ರಮುಖರಾದ ಎನ್.ಎಸ್.ಹೆಗಡೆ, ಸೈಯದ್ ಮುಜೀಬ್, ಸುಭಾಷ ಮಂಡೂರು, ತಿಮ್ಮಪ್ಪ ಮಡಿವಾಳ, ರೇವತಿ ವಡ್ಡರ್, ನಾರಾಯಣ ನಾಯ್ಕ, ಸಚಿನ್ ಇದ್ದರು.