ನೆಹರು ಯುವ ಕೇಂದ್ರದ ಕಾರ್ಯಕ್ರಮ ಸಂಯೋಜಕ ವಿಪಿನ್ಕುಮಾರ ಚಟಾಯಮ್, ಸಂಘಟನಾ ಕಾರ್ಯದರ್ಶಿ ಪ್ರೊ. ರಮೇಶ ರಾಥೋಡ, ಡಿಸಿಎಫ್ ಗಣೇಶ ಭಟ್ಟ, ತುಷಾರ್ ಚಂದ್ರಘಟಗಿ ಇದ್ದರು. ನಂತರ ನಡೆದ ಸ್ಪರ್ಧೆಯ ನಿರ್ಣಾಯಕರಾಗಿ ಪ್ರೊ. ಆರ್.ವಾಸುದೇವ, ರೊಟೇರಿಯನ್ ರವಿ ಹೆಗಡೆ ಗಡಿಹಳ್ಳಿ, ವಕೀಲ ಗಣಪತಿ ಬಿಸಲಕೊಪ್ಪ, ನಗರಸಭೆ ಸದಸ್ಯ ಗಣಪತಿ ನಾಯ್ಕ ಪಾಲ್ಗೊಂಡರು.