‘ಕೆಲವು ಪ್ರವಾಸಿಗರು ಸಮಯ ಬಹಳ ಕಡಿಮೆಯಿದೆ, ಶುಕ್ರವಾರವೇ ವಿಮಾನದ ವ್ಯವಸ್ಥೆಯಾಗಿದೆ ಎಂದು ಹೇಳುತ್ತಿದ್ದೀರಿ. ನೀವು ಈಗ ಹೇಳಿದರೆ ಒಂದೆರಡು ಗಂಟೆಯಲ್ಲಿ ನಮಗೆ ಹೊರಡಲು ಸಾಧ್ಯವಿಲ್ಲ’ ಎಂದು ಅಸಹಾಯಕತೆ ವ್ಯಕ್ತಪಡಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ರೋಶನ್,‘ವೀಸಾ ಅವಧಿಮುಗಿಯದೇ ನಮ್ಮ ಜಿಲ್ಲೆಯಲ್ಲಿಯೇ ಇರಲು ಬಯಸುವವರಿಗೆ ಎಲ್ಲ ಅನುಕೂಲತೆಯನ್ನೂ ಮಾಡಿಕೊಡಲಾಗುವುದು. ಅವರಿಗೆ ಬೇಕಾದರೆ ವೈದ್ಯಕೀಯ ಉಪಚಾರವನ್ನೂವ್ಯವಸ್ಥೆ ಮಾಡಲಾಗುವುದು’ ಎಂದು ಸ್ಪಷ್ಟಪಡಿಸಿದರು.