ಕಾರವಾರದ ದೇವಬಾಗ ಕಡಲತೀರದಲ್ಲಿ ಆಲೀವ್ ರಿಡ್ಲೆ ಮೊಟ್ಟೆಗಳ ಸಂರಕ್ಷಣೆಗೆ ಅರಣ್ಯ ಇಲಾಖೆಯ ಮರೈನ್ ವಿಭಾಗ ರಚಿಸಿರುವ ಮೊಟ್ಟೆ ಗೂಡು.
ದೇವಬಾಗದಲ್ಲಿ ಕಡಲು ಕೊರೆತದ ಸಮಸ್ಯೆಯಿಂದ ಈ ಬಾರಿ ಆಲೀವ್ ರಿಡ್ಲೆ ಮೊಟ್ಟೆ ಇಡುವುದು ಕಡಿಮೆಯಾಗಿರಬಹುದು. ಕಾರವಾರ ಅಂಕೋಲಾದ ಸುಮಾರು 13ಕ್ಕೂ ಹೆಚ್ಚು ಕಡೆಗಳಲ್ಲಿ ಅವು ಮೊಟ್ಟೆ ಇಟ್ಟಿವೆ.