ಸೋಮವಾರ, 14 ಜುಲೈ 2025
×
ADVERTISEMENT
ADVERTISEMENT

ಕಾರವಾರ | ಕಡಲಾಮೆಗೆ ಅಡ್ಡಿಯಾದ ಗಾಳಿ ಗಿಡ

ದೇವಬಾಗ:ಅರಣ್ಯ ಇಲಾಖೆಯ ಅವೈಜ್ಞಾನಿಕ ಕ್ರಮಕ್ಕೆ ಆಕ್ಷೇಪ
ಗಣಪತಿ ಹೆಗಡೆ
Published : 25 ಜನವರಿ 2024, 4:47 IST
Last Updated : 25 ಜನವರಿ 2024, 4:47 IST
ಫಾಲೋ ಮಾಡಿ
Comments
ಕಾರವಾರದ ದೇವಬಾಗ ಕಡಲತೀರದಲ್ಲಿ ಆಲೀವ್ ರಿಡ್ಲೆ ಮೊಟ್ಟೆಗಳ ಸಂರಕ್ಷಣೆಗೆ ಅರಣ್ಯ ಇಲಾಖೆಯ ಮರೈನ್ ವಿಭಾಗ ರಚಿಸಿರುವ ಮೊಟ್ಟೆ ಗೂಡು.
ಕಾರವಾರದ ದೇವಬಾಗ ಕಡಲತೀರದಲ್ಲಿ ಆಲೀವ್ ರಿಡ್ಲೆ ಮೊಟ್ಟೆಗಳ ಸಂರಕ್ಷಣೆಗೆ ಅರಣ್ಯ ಇಲಾಖೆಯ ಮರೈನ್ ವಿಭಾಗ ರಚಿಸಿರುವ ಮೊಟ್ಟೆ ಗೂಡು.
ದೇವಬಾಗದಲ್ಲಿ ಕಡಲು ಕೊರೆತದ ಸಮಸ್ಯೆಯಿಂದ ಈ ಬಾರಿ ಆಲೀವ್ ರಿಡ್ಲೆ ಮೊಟ್ಟೆ ಇಡುವುದು ಕಡಿಮೆಯಾಗಿರಬಹುದು. ಕಾರವಾರ ಅಂಕೋಲಾದ ಸುಮಾರು 13ಕ್ಕೂ ಹೆಚ್ಚು ಕಡೆಗಳಲ್ಲಿ ಅವು ಮೊಟ್ಟೆ ಇಟ್ಟಿವೆ.
ಕೆ.ಸಿ. ಪ್ರಶಾಂತಕುಮಾರ್ ಕಾರವಾರ ಡಿಸಿಎಫ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT