ವಾಣಿಜ್ಯ ಚಟುವಟಿಕೆಯ ಕೇಂದ್ರವಾಗಿರುವ ಮುಟ್ಟಳ್ಳಿ ಮಾವಿನಕುರ್ವಾ ಸೇರಿದಂತೆ ಪುರಸಭೆಗೆ ಸಮೀಪದ ಗ್ರಾಮ ಪಂಚಾಯಿತಿಯನ್ನು ಸೇರ್ಪಡೆಗೊಳಿಸಲು ಒತ್ತಾಯಿಸಿ ಪ್ರತಿಭಟಿಸಿದ್ದೆವು. ಆದರೆ ಅಲ್ಪಸಂಖ್ಯಾತರ ತುಷ್ಟೀಕರಣಕ್ಕೆ ಸೀಮಿತ ಪ್ರದೇಶ ಒಳಗೊಂಡು ನಗರಸಭೆ ರಚಿಸಲಾಗಿದೆ
ಶ್ರೀಕಾಂತ ನಾಯ್ಕ ಆಸರಕೇರಿ ಬಿಜೆಪಿ ಜಿಲ್ಲಾ ಘಟಕದ ಕಾರ್ಯದರ್ಶಿ