ನಿಗಮ, ಮಂಡಳಿಯಲ್ಲಿ ಅವಕಾಶ ಸಿಗದವರ ಮೂಗಿಗೆ ತುಪ್ಪ ಸವರಲು ಯತ್ನ
ಗಣಪತಿ ಹೆಗಡೆ
Published : 30 ಜನವರಿ 2024, 5:09 IST
Last Updated : 30 ಜನವರಿ 2024, 5:09 IST
ಫಾಲೋ ಮಾಡಿ
Comments
ಸಚಿವರು ಶಾಸಕರ ಜತೆಗೆ ಚರ್ಚಿಸಿ ಪಕ್ಷಕ್ಕೆ ನಿಷ್ಠರಾಗಿದ್ದುಕೊಂಡು ಕೆಲಸ ಮಾಡಿದ ಕಾರ್ಯಕರ್ತರ ಪಟ್ಟಿ ಸಿದ್ಧಪಡಿಸಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಸದಸ್ಯತ್ವಕ್ಕೆ ಶಿಫಾರಸು ಮಾಡಲಾಗುವುದು.