ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಭೀಮಣ್ಣ ನಾಯ್ಕ, ಪ್ರಮುಖರಾದ ಎಸ್.ಕೆ.ಭಾಗವತ, ಜಗದೀಪ ತೆಂಗೇರಿ, ಕೆ.ಜಿ.ನಾಗರಾಜ, ವೆಂಕಟೇಶ ಹೆಗಡೆ, ಸಿ.ಎಫ್.ನಾಯ್ಕ, ಶ್ರೀಲತಾ ಕಾಳೇರಮನೆ, ರಮೇಶ ದುಬಾಶಿ, ಎಚ್.ಎಂ.ನಾಯ್ಕ, ದೀಪಕ ದೊಡ್ಡೂರು, ಹೊನ್ನಪ್ಪ ನಾಯಕ ಕುಮಟಾ, ವಿ.ಎಲ್.ನಾಯಕ ಕುಮಟಾ, ನಾಗೇಶ ನಾಯ್ಕ, ಅಬ್ದುಲ್ ಮಜೀದ್, ಎಂ.ಆರ್.ನಾಯ್ಕ, ಅಬ್ಬಾಸ್ ತೋನ್ಸೆ, ಎಂ.ಎನ್.ಸುಬ್ರಹ್ಮಣ್ಯ, ಶ್ರೀಪಾದ ಹೆಗಡೆ, ಈಶ್ವರ ನಾಯ್ಕ, ಕೃಷ್ಣಾ ಹಿರೇಹಳ್ಳಿ, ಸಂತೋಷ ಶೆಟ್ಟಿ ಇದ್ದರು.