ಶುಕ್ರವಾರ, 11 ಜುಲೈ 2025
×
ADVERTISEMENT
ADVERTISEMENT

ಕಾರವಾರ: ವಿಚಾರಣಾಧೀನ ಕೈದಿಗಳಿಗೆ ಆಪ್ತ ಸಮಾಲೋಚನೆ

Published : 4 ಸೆಪ್ಟೆಂಬರ್ 2024, 5:32 IST
Last Updated : 4 ಸೆಪ್ಟೆಂಬರ್ 2024, 5:32 IST
ಫಾಲೋ ಮಾಡಿ
Comments
ಜಿಲ್ಲಾ ಕಾರಾಗೃಹಕ್ಕೆ ಬರುವ ಬಿಡುಗಡೆಯಾಗುವ ಕೈದಿಗಳ ಸಂಖ್ಯೆ ಏರುಪೇರಾಗುತ್ತಿರುತ್ತದೆ. ಪ್ರತಿ ಕೈದಿಯೂ ಮನಃಪರಿವರ್ತನೆ ಆಗುವ ರೀತಿಯಲ್ಲಿ ವಿಶೇಷ ಜಾಗೃತಿ ಕಾರ್ಯಾಗಾರವನ್ನು ನಡೆಸಲು ಉದ್ದೇಶಿಸಲಾಗಿದೆ.
ಹೇಮಲತಾ ಜಿಲ್ಲಾ ಕಾರಾಗೃಹದ ಅಧೀಕ್ಷಕಿ
ಕಾರಾಗೃಹದಲ್ಲಿರುವ ಕೈದಿಗಳು ಅನಾರೋಗ್ಯಕ್ಕೆ ತುತ್ತಾದರೆ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಈಗ ವೈದ್ಯರನ್ನೇ ಕಾರಾಗೃಹಕ್ಕೆ ಕಳಿಸಿ ಕೈದಿಗಳ ಆರೋಗ್ಯ ತಪಾಸಿಸಲು ಸೂಚನೆ ಬಂದಿದೆ
ಡಾ.ನೀರಜ್ ಬಿ.ವಿ ಜಿಲ್ಲಾ ಆರೋಗ್ಯಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT