ಜಿಲ್ಲಾ ಕಾರಾಗೃಹಕ್ಕೆ ಬರುವ ಬಿಡುಗಡೆಯಾಗುವ ಕೈದಿಗಳ ಸಂಖ್ಯೆ ಏರುಪೇರಾಗುತ್ತಿರುತ್ತದೆ. ಪ್ರತಿ ಕೈದಿಯೂ ಮನಃಪರಿವರ್ತನೆ ಆಗುವ ರೀತಿಯಲ್ಲಿ ವಿಶೇಷ ಜಾಗೃತಿ ಕಾರ್ಯಾಗಾರವನ್ನು ನಡೆಸಲು ಉದ್ದೇಶಿಸಲಾಗಿದೆ.
ಹೇಮಲತಾ ಜಿಲ್ಲಾ ಕಾರಾಗೃಹದ ಅಧೀಕ್ಷಕಿ
ಕಾರಾಗೃಹದಲ್ಲಿರುವ ಕೈದಿಗಳು ಅನಾರೋಗ್ಯಕ್ಕೆ ತುತ್ತಾದರೆ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಈಗ ವೈದ್ಯರನ್ನೇ ಕಾರಾಗೃಹಕ್ಕೆ ಕಳಿಸಿ ಕೈದಿಗಳ ಆರೋಗ್ಯ ತಪಾಸಿಸಲು ಸೂಚನೆ ಬಂದಿದೆ