ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಭಟ್ಕಳ | ಹೆದ್ದಾರಿ ಕಾಮಗಾರಿ: ಪಟ್ಟಣಕ್ಕೆ ‘ಸುಣ್ಣ’

ಭಟ್ಕಳ, ಶಿರಾಲಿಯಲ್ಲಿ ಕಾಮಗಾರಿ ಬೇಡಿಕೆಗೆ ಸಿಗದ ಮಂಜೂರಾತಿ: ಅಸಮಾಧಾನ
Published : 23 ಮಾರ್ಚ್ 2025, 6:56 IST
Last Updated : 23 ಮಾರ್ಚ್ 2025, 6:56 IST
ಫಾಲೋ ಮಾಡಿ
Comments
ಭಟ್ಕಳದಲ್ಲಿ ಅಂಡರ್‌ಪಾಸ್‌ ನಿರ್ಮಾಣಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಆದೇಶ ನೀಡಿದರೆ ಶೀಘ್ರದಲ್ಲಿ ಕಾಮಗಾರಿ ಆರಂಭಿಸಲಾಗುವುದು
ಸುದೇಶ ಶೆಟ್ಟಿ ಎಂಜಿನಿಯರ್ ಐ.ಆರ್.ಬಿ ಇನ್‍ಫ್ರಾಸ್ಟ್ರಕ್ಚರ್ ಕಂಪನಿ
‘ಪ್ರಾಧಿಕಾರ ಮರುಪರಿಶೀಲಿಸಲಿ’
‘ಮೂಡಭಟ್ಕಳ ಹಾಗೂ ಕಾಯ್ಕಿಣಿಯಲ್ಲಿ ಅಂಡರ್‌‍ಪಾಸ್ ನಿರ್ಮಿಸಲು ಹೆದ್ದಾರಿ ಪ್ರಾಧಿಕಾರ ಒಪ್ಪಿಗೆ ಸೂಚಿಸಿರುವುದು ಸ್ವಾಗತಾರ್ಹ. ಅದರಂತೆ ಉಳಿದ ಕಡೆಗಳಲ್ಲೂ ಆಗಬೇಕಾದ ಕೆಲಸಗಳ ಬಗ್ಗೆ ನಾವು ಮನವಿ ಮಾಡುತ್ತಾ ಬಂದಿದ್ದೇವೆ. ಅಪಘಾತ ವಲಯ ತುರ್ತು ಆದ್ಯತೆಯ ಕಾಮಗಾರಿಗಳನ್ನು ಹೆದ್ದಾರಿ ಪ್ರಾಧಿಕಾರ ಇನ್ನೊಮ್ಮೆ ಪರಿಶೀಲಿಸಿ ಅನುದಾನ ಒದಗಿಸಬೇಕು’ ಎಂದು ಸತೀಶಕುಮಾರ ನಾಯ್ಕ ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT