‘ಬಿಲ್ಡರ್ಗಳೇ ಹೊಣೆಗಾರರು’:‘ನಗರಸಭೆ ನೀಡಿದ ಅನುಮತಿಯನ್ನು ಮೀರಿ ಹೆಚ್ಚುವರಿ ಅಂತಸ್ತುಗಳನ್ನು ಹಲವರು ನಿರ್ಮಿಸಿಕೊಂಡಿದ್ದಾರೆ. ಈ ವಿಚಾರ ನಗರಸಭೆಯ ಗಮನಕ್ಕೆ ಬಂದಿದೆ. ನಗರ ಯೋಜನೆಯ ಹೊಸ ವಲಯ ನಿಯಮಾವಳಿಯ ಪ್ರಕಾರವೇ ನಿರ್ಮಾಣ ಮಾಡಿದ್ದಾಗಿ ಬಿಲ್ಡರ್ಗಳು ವಾದಿಸುತ್ತಿದ್ದಾರೆ. ಆದರೆ, ಆ ನಿಯಮಾವಳಿ ಇನ್ನೂ ಪ್ರಕಟವಾಗಿಲ್ಲ. ಅವರಿಂದ ಪ್ರಮಾಣಪತ್ರ ಪಡೆದುಕೊಂಡ ಬಳಿಕವೇ ಕಟ್ಟಡಕ್ಕೆ ಪರವಾನಗಿ ನೀಡಲಾಗುತ್ತದೆ. ಹಾಗಾಗಿ ಏನೇ ಆದರೂ ಬಿಲ್ಡರ್ಗಳೇ ಹೊಣೆಗಾರರಾಗುತ್ತಾರೆ’ ಎನ್ನುತ್ತಾರೆ ಯೋಗೇಶ್ವರ್.