ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಯಲ್ಲಾಪುರ: 7 ಗುಂಟೆ ಜಮೀನಿನಲ್ಲಿ ಕ್ವಿಂಟಲ್ ಕಾಳುಮೆಣಸು

ಕೂಲಿ ಕೆಲಸ ಮಾಡುತ್ತಲೇ ಕಾಳುಮೆಣಸು ಕೃಷಿ ಮಾಡುವ ವಿನಾಯಕ ನಾಯ್ಕ
ವಿಶ್ವೇಶ್ವರ ಗಾಂವ್ಕರ
Published : 14 ಫೆಬ್ರುವರಿ 2025, 7:10 IST
Last Updated : 14 ಫೆಬ್ರುವರಿ 2025, 7:10 IST
ಫಾಲೋ ಮಾಡಿ
Comments
ಬೇರೆಯವರ ಅಡಿಕೆ ತೋಟಗಳಲ್ಲಿ ಕೆಲಸ ಮಾಡುವ ಜೊತೆಗೆ ದಿನಕ್ಕೆ ಕೆಲ ಹೊತ್ತು ಸ್ವಂತ ಜಮೀನಿನಲ್ಲಿ ಕೃಷಿ ಕೆಲಸಕ್ಕೆ ಆದ್ಯತೆ ನೀಡಿ ಸಮಾಧಾನಕರ ಫಸಲು ಪಡೆದಿದ್ದೇನೆ
ವಿನಾಯಕ ರಾಮಾ ನಾಯ್ಕ ಕೃಷಿಕ
ಕೂಲಿ ಕೆಲಸದ ಜೊತೆಗೆ ಕೃಷಿ ಮಾಡಿ ಅಲ್ಪ ಜಾಗದಲ್ಲಿ ಕ್ವಿಂಟಲ್‍ನಷ್ಟು ಕಾಳುಮೆಣಸು ಫಸಲು ಪಡೆದಿರುವುದು ಉತ್ತಮ ಕೃಷಿಗೆ ಮಾದರಿ. ಮಿಶ್ರಬೆಳೆ ಬೆಳೆಯಲು ಇವರು ಉಳಿದ ಕೃಷಿಕರಿಗೆ ಪ್ರೇರಣೆಯಾಗಲಿ
ಸುಭಾಸ ಹೆಗಡೆ ಸಹಾಯಕ ತೋಟಗಾರಿಕೆ ಅಧಿಕಾರಿ ಯಲ್ಲಾಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT