ಶನಿವಾರ, 21 ಫೆಬ್ರುವರಿ 2026
×
ADVERTISEMENT
ADVERTISEMENT

ಗಂಗಾವಳಿ ನದಿಗೆ ತಾತ್ಕಾಲಿಕ ಮರಳಿನ ಒಡ್ಡು: ನಿಧಾನವಾಗುತ್ತಿರುವ ನೀರಿನ ಹರಿವು

Published : 21 ಫೆಬ್ರುವರಿ 2026, 8:25 IST
Last Updated : 21 ಫೆಬ್ರುವರಿ 2026, 8:25 IST
ಫಾಲೋ ಮಾಡಿ
Comments
ಗಂಗಾವಳಿ ನದಿಯಲ್ಲಿ ಸದ್ಯಕ್ಕೆ ನೀರಿನ ಒಳಹರಿವು ಉತ್ತಮವಾಗಿದೆ. ಮುನ್ನೆಚ್ಚರಿಕೆ ದೃಷ್ಟಿಯಿಂದ ಮರಳಿನ ಒಡ್ಡು ನಿರ್ಮಿಸಲಾಗುತ್ತಿದೆ
ಶಿವರಾಮ ನಾಯ್ಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಇಇ
ನದಿ ತಿರುವು ಯೋಜನೆಯಾದರೆ...!
‘ಗಂಗಾವಳಿ ನದಿ ಅದಕ್ಕೆ ಮುನ್ನ ಘಟ್ಟದ ಮೇಲ್ಭಾಗದಲ್ಲಿ ಹರಿಯುವ ಬೇಡ್ತಿ ನದಿಯಲ್ಲಿ ಬೇಸಿಗೆ ಆರಂಭದಲ್ಲೇ ನೀರಿನ ಹರಿವು ಕಡಿಮೆಯಾಗುತ್ತಿದೆ. ಕರಾವಳಿ ಭಾಗಕ್ಕೆ ಬೇಸಿಗೆಯಲ್ಲಿ ನೀರಿನ ಕೊರತೆ ಉಂಟಾಗುವ ಆತಂಕ ಹಲವು ವರ್ಷದಿಂದ ಎದುರಾಗುತ್ತಿದೆ. ಒಂದು ವೇಳೆ ಬೇಡ್ತಿ ನದಿ ತಿರುವು ಯೋಜನೆ ಜಾರಿಯಾದರೆ ಪರಿಸ್ಥಿತಿ ಬಿಗಡಾಯಿಸುವುದು ನಿಶ್ಚಿತ. ಕರಾವಳಿ ಭಾಗಕ್ಕೆ ನೀರಿನ ಹರಿವು ಕಡಿಮೆಯಾಗುವ ಮೂಲಕ ಕುಡಿಯಲು ನೀರಿಗೆ ತತ್ವಾರ ಉಂಟಾದರೆ ಇನ್ನೊಂದೆಡೆ ಉಪ್ಪುನೀರು ಬಹುದೂರದವರೆಗೆ ನುಗ್ಗುತ್ತದೆ. ಇಲ್ಲಿನ ಕೃಷಿಭೂಮಿ ಪರಿಸರ ಜೀವವೈವಿಧ್ಯಕ್ಕೆ ಮಾರಕವಾಗಲಿದೆ’ ಎಂದು ಪರಿಸರ ಜೀವಶಾಸ್ತ್ರಜ್ಞ ವಿ.ಎನ್.ನಾಯಕ ಎಚ್ಚರಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT