‘ನಮ್ಮೊಳಗಿನ ಜ್ಞಾನವು ಪ್ರಕಾಶದ ಮೂಲಕ ಜಗತ್ತಿಗೆ ಬೆಳಕಾಗುವ ಕಾರ್ಯ ಆಗುತ್ತದೆ. ವೇದವೆಂಬ ಜ್ಞಾನವಿಜ್ಞಾನ, ಯೋಗವೆಂಬ ಜೀವ ವಿಜ್ಞಾನ, ಗೀತೆಯೆಂಬ ಮನೋವಿಜ್ಞಾನ, ಆಯುರ್ವೇದವೆಂಬ ಆರೋಗ್ಯವಿಜ್ಞಾನ, ಸಂಸ್ಕೃತವೆಂಬ ಭಾಷಾ ವಿಜ್ಞಾನವನ್ನು ಭಾರತದಿಂದ ಈ ಪ್ರಪಂಚ ಬಯಸುತ್ತಿದೆ. ಜಗತ್ತಿನ ಈ ನಿರೀಕ್ಷೆ ಇಂಗಿಸುವ ವ್ಯಕ್ತಿತ್ವ ನಿರ್ಮಿಸಬೇಕು. ಅದಕ್ಕೆ ಗುರುಕುಲಗಳು ಪೂರಕವಾಗಿವೆ’ ಎಂದು ಹೇಳಿದರು.