<p>ಸಿದ್ದಾಪುರ: ‘ಹಿರಿಯರನ್ನು ಗೌರವಿಸಿ ಅವರ ಅನುಭದ ಮಾತನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಯುವ ಜನತೆ ಸತ್ಪ್ರಜೆಗಳಾಗಲು ಸಾಧ್ಯ’ ಎಂದು ಕ್ಷೇತ್ರದ ಶಾಸಕ ಭೀಮಣ್ಣ ಟಿ. ನಾಯ್ಕ ಹೇಳಿದರು.</p>.<p>ಮಂಗಳವಾರ ಪಟ್ಟಣದ ಬಾಲಭವನದಲ್ಲಿ ತಾಲ್ಲೂಕು ನಿವೃತ್ತ ನೌಕರರ ಸಂಘದಿಂದ ಹಮ್ಮಿಕೊಂಡ ಹಿರಿಯ ನಾಗರಿಕರ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.</p>.<p>ನಿವೃತ್ತ ಹಿರಿಯ ನೌಕರರಾದ ಅಪ್ಪಣ್ಣ ಚನ್ನ ಗಾಳಿ ಅವರಗುಪ್ಪ, ಗಣಪತಿ ಮೈಲಾ ನಾಯ್ಕ ಬೇಡ್ಕಣಿ, ಗಣಪತಿ ಈಶ್ವರ ನಾಯ್ಕ ಹೊಸೂರು ಹಾಗೂ ಹಿರಿಯ ನಾಗರಿಕರಾದ ಮುರುಗಯ್ಯ ಗೌಡರ್ ಕೋಲಸಿರ್ಸಿ, ರಾಮ ಕನ್ನ ಗಣಪನ್ ಕಾನಗೋಡ, ಶ್ರೀಧರ ಹೆಗಡೆ ಹುಲಿಮನೆ ಅವರನ್ನು ಸನ್ಮಾನಿಸಲಾಯಿತು.</p>.<p>ಸಭೆಯಲ್ಲಿ ತಹಶೀಲ್ದಾರ ಎಂ.ಆರ್. ಕುಲಕರ್ಣಿ, ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಐ. ನಾಯ್ಕ, ಸಿಡಿಪಿಒ ಪೂರ್ಣಿಮಾ ಆರ್. ಇದ್ದರು.</p>.<p>ತಾಲ್ಲೂಕು ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಗೌಡರ್, ಗಣಪತಿ ಹೆಗಡೆ ಹುಲಿಮನೆ, ಭೂ ಮಾಪನ ಇಲಾಖೆಯ ಉಷಾ ನಾಯ್ಕ, ಜಿ.ಎಂ. ಕುಮಟಾಕರ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಸಿದ್ದಾಪುರ: ‘ಹಿರಿಯರನ್ನು ಗೌರವಿಸಿ ಅವರ ಅನುಭದ ಮಾತನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಯುವ ಜನತೆ ಸತ್ಪ್ರಜೆಗಳಾಗಲು ಸಾಧ್ಯ’ ಎಂದು ಕ್ಷೇತ್ರದ ಶಾಸಕ ಭೀಮಣ್ಣ ಟಿ. ನಾಯ್ಕ ಹೇಳಿದರು.</p>.<p>ಮಂಗಳವಾರ ಪಟ್ಟಣದ ಬಾಲಭವನದಲ್ಲಿ ತಾಲ್ಲೂಕು ನಿವೃತ್ತ ನೌಕರರ ಸಂಘದಿಂದ ಹಮ್ಮಿಕೊಂಡ ಹಿರಿಯ ನಾಗರಿಕರ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.</p>.<p>ನಿವೃತ್ತ ಹಿರಿಯ ನೌಕರರಾದ ಅಪ್ಪಣ್ಣ ಚನ್ನ ಗಾಳಿ ಅವರಗುಪ್ಪ, ಗಣಪತಿ ಮೈಲಾ ನಾಯ್ಕ ಬೇಡ್ಕಣಿ, ಗಣಪತಿ ಈಶ್ವರ ನಾಯ್ಕ ಹೊಸೂರು ಹಾಗೂ ಹಿರಿಯ ನಾಗರಿಕರಾದ ಮುರುಗಯ್ಯ ಗೌಡರ್ ಕೋಲಸಿರ್ಸಿ, ರಾಮ ಕನ್ನ ಗಣಪನ್ ಕಾನಗೋಡ, ಶ್ರೀಧರ ಹೆಗಡೆ ಹುಲಿಮನೆ ಅವರನ್ನು ಸನ್ಮಾನಿಸಲಾಯಿತು.</p>.<p>ಸಭೆಯಲ್ಲಿ ತಹಶೀಲ್ದಾರ ಎಂ.ಆರ್. ಕುಲಕರ್ಣಿ, ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಐ. ನಾಯ್ಕ, ಸಿಡಿಪಿಒ ಪೂರ್ಣಿಮಾ ಆರ್. ಇದ್ದರು.</p>.<p>ತಾಲ್ಲೂಕು ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಗೌಡರ್, ಗಣಪತಿ ಹೆಗಡೆ ಹುಲಿಮನೆ, ಭೂ ಮಾಪನ ಇಲಾಖೆಯ ಉಷಾ ನಾಯ್ಕ, ಜಿ.ಎಂ. ಕುಮಟಾಕರ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>