ಗುರುವಾರ, 25 ಡಿಸೆಂಬರ್ 2025
×
ADVERTISEMENT
ADVERTISEMENT

ಕರಾವಳಿ ಉತ್ಸವ ಸಪ್ತಾಹ: ನೀರೂರಿಸಿದ ಖಾದ್ಯ, ಮನತಣಿಸಿದ ರಂಗೋಲಿ

ಕರಾವಳಿ ಉತ್ಸವ ಸಪ್ತಾಹಕ್ಕೆ ಸ್ಪರ್ಧೆಯ ಮೆರಗು: ಉತ್ಸಾಹದಿಂದ ಪಾಲ್ಗೊಂಡ ನಾರಿಯರು
Published : 25 ಡಿಸೆಂಬರ್ 2025, 7:31 IST
Last Updated : 25 ಡಿಸೆಂಬರ್ 2025, 7:31 IST
ಫಾಲೋ ಮಾಡಿ
Comments
ಪ್ರಜಾಸೌಧ ಆವರಣದಲ್ಲಿ ಕರಾವಳಿ ಉತ್ಸವ ಸಪ್ತಾಹದ ಅಂಗವಾಗಿ ಆಯೋಜಿಸಿದ್ದ ರಂಗೋಲಿ ಸ್ಪರ್ಧೆಯಲ್ಲಿ ಮಹಿಳೆಯರು ಹೂವಿನಿಂದ ರಚಿಸಿದ್ದ ರಂಗೋಲಿಗಳು ಗಮನಸೆಳೆದವು.
ಪ್ರಜಾಸೌಧ ಆವರಣದಲ್ಲಿ ಕರಾವಳಿ ಉತ್ಸವ ಸಪ್ತಾಹದ ಅಂಗವಾಗಿ ಆಯೋಜಿಸಿದ್ದ ರಂಗೋಲಿ ಸ್ಪರ್ಧೆಯಲ್ಲಿ ಮಹಿಳೆಯರು ಹೂವಿನಿಂದ ರಚಿಸಿದ್ದ ರಂಗೋಲಿಗಳು ಗಮನಸೆಳೆದವು.
ಕರಾವಳಿ ಉತ್ಸವದ ಸಪ್ತಾಹದ ಅಂಗವಾಗಿ ಮಾಲಾದೇವಿ ಮೈದಾನದಲ್ಲಿ ಹಮ್ಮಿಕೊಂಡಿದ್ದ ಖಾದ್ಯಮೇಳದಲ್ಲಿ ಮಹಿಳಾ ಬಾಣಸಿಗರೊಬ್ಬರು ಸಿದ್ಧಪಡಿಸಿದ ಖಾದ್ಯದ ಬಗ್ಗೆ ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ಮಾಹಿತಿ ಪಡೆದರು. ಜಿಲ್ಲಾ ಪಂಚಾಯಿತಿ ಸಿಇಒ ಡಾ.ದಿಲೀಷ್ ಶಶಿ ಪಾಲ್ಗೊಂಡಿದ್ದರು.
ಕರಾವಳಿ ಉತ್ಸವದ ಸಪ್ತಾಹದ ಅಂಗವಾಗಿ ಮಾಲಾದೇವಿ ಮೈದಾನದಲ್ಲಿ ಹಮ್ಮಿಕೊಂಡಿದ್ದ ಖಾದ್ಯಮೇಳದಲ್ಲಿ ಮಹಿಳಾ ಬಾಣಸಿಗರೊಬ್ಬರು ಸಿದ್ಧಪಡಿಸಿದ ಖಾದ್ಯದ ಬಗ್ಗೆ ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ಮಾಹಿತಿ ಪಡೆದರು. ಜಿಲ್ಲಾ ಪಂಚಾಯಿತಿ ಸಿಇಒ ಡಾ.ದಿಲೀಷ್ ಶಶಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT