ಸೋಮವಾರ, 29 ಡಿಸೆಂಬರ್ 2025
×
ADVERTISEMENT
ADVERTISEMENT

2025 ಹಿಂದಣ ಹೆಜ್ಜೆ: ಕಾರವಾರ | ಪ್ರತಿಭಟನೆ’ಯಲ್ಲಿ ಮುಗಿದ ವರ್ಷ

ಅತಿವೃಷ್ಟಿಯಾದರೂ ಅದೃಷ್ಟವಶಾತ್‌ ಸಂಭವಿಸದ ದೊಡ್ಡ ಅವಘಡ: ಸಿಹಿಗಿಂತ, ಕಹಿಯೇ ಹೆಚ್ಚು
Published : 29 ಡಿಸೆಂಬರ್ 2025, 7:04 IST
Last Updated : 29 ಡಿಸೆಂಬರ್ 2025, 7:04 IST
ಫಾಲೋ ಮಾಡಿ
Comments
ತೆಂಗಿನ ನಾರು ಮರದ ಹಲಗೆ ಬಳಸಿ ಪ್ರಾಚೀನ ಮಾದರಿಯಲ್ಲಿ ಸಿದ್ಧಪಡಿಸಿದ ‘ಐಎನ್ಎಸ್ ಕೌಂಡಿನ್ಯ’ ನೌಕೆಯನ್ನು ಕಾರವಾರದ ಕದಂಬ ನೌಕಾನೆಲೆಯಲ್ಲಿ ಲೋಕಾರ್ಪಣೆಗೊಳಿಸಲಾಯಿತು.
ತೆಂಗಿನ ನಾರು ಮರದ ಹಲಗೆ ಬಳಸಿ ಪ್ರಾಚೀನ ಮಾದರಿಯಲ್ಲಿ ಸಿದ್ಧಪಡಿಸಿದ ‘ಐಎನ್ಎಸ್ ಕೌಂಡಿನ್ಯ’ ನೌಕೆಯನ್ನು ಕಾರವಾರದ ಕದಂಬ ನೌಕಾನೆಲೆಯಲ್ಲಿ ಲೋಕಾರ್ಪಣೆಗೊಳಿಸಲಾಯಿತು.
ಕಾರವಾರ ತಾಲ್ಲೂಕಿನ ಕದ್ರಾ–ಕೊಡಸಳ್ಳಿ ಸಂಪರ್ಕಿಸುವ ರಸ್ತೆಯಲ್ಲಿ ಭಾರಿ ಪ್ರಮಾಣದಲ್ಲಿ ಭೂಕುಸಿತ ಸಂಭವಿಸಿತ್ತು.
ಕಾರವಾರ ತಾಲ್ಲೂಕಿನ ಕದ್ರಾ–ಕೊಡಸಳ್ಳಿ ಸಂಪರ್ಕಿಸುವ ರಸ್ತೆಯಲ್ಲಿ ಭಾರಿ ಪ್ರಮಾಣದಲ್ಲಿ ಭೂಕುಸಿತ ಸಂಭವಿಸಿತ್ತು.
ಮುಂಡಗೋಡದ ಟಿಬೆಟಿಯನ್‌ ಕ್ಯಾಂಪ್‌ ನಂ.2ರ ಡ್ರೆಪುಂಗ್‌ ತಾಶಿ ಗೋಮಾಂಗ್‌ ಡಿಬೆಟ್‌ ಹಾಲ್‌ಗೆ ಆಗಮಿಸಿದ ಟಿಬೆಟಿಯನ್ ಧರ್ಮ ಗುರು ದಲೈ ಲಾಮಾ ಅವರನ್ನು ಬೌದ್ಧ ಭಿಕ್ಕುಗಳು ಸ್ವಾಗತಿಸಿದರು.
ಮುಂಡಗೋಡದ ಟಿಬೆಟಿಯನ್‌ ಕ್ಯಾಂಪ್‌ ನಂ.2ರ ಡ್ರೆಪುಂಗ್‌ ತಾಶಿ ಗೋಮಾಂಗ್‌ ಡಿಬೆಟ್‌ ಹಾಲ್‌ಗೆ ಆಗಮಿಸಿದ ಟಿಬೆಟಿಯನ್ ಧರ್ಮ ಗುರು ದಲೈ ಲಾಮಾ ಅವರನ್ನು ಬೌದ್ಧ ಭಿಕ್ಕುಗಳು ಸ್ವಾಗತಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT