ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಂಡೇಲಿ: ಮಹಾವೀರ ಜಯಂತಿ ಆಚರಣೆ

Published 21 ಏಪ್ರಿಲ್ 2024, 12:46 IST
Last Updated 21 ಏಪ್ರಿಲ್ 2024, 12:46 IST
ಅಕ್ಷರ ಗಾತ್ರ

ದಾಂಡೇಲಿ: ನಗರಾಡಳಿತದಿಂದ ಮಹಾವೀರ ಜಯಂತಿಯನ್ನು ನಗರಸಭೆ ಸಭಾಭವನದಲ್ಲಿ ಪೌರಾಯುಕ್ತ ಸಿದ್ದಪ್ಪ ಮಹಾಜನ ಮಹಾವೀರರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಆಚರಿಸಲಾಯಿತು.

ನಂತರ ಮಾತನಾಡಿದ ಅವರು, ಸತ್ಯ ಅಹಿಂಸಾ ತತ್ವಾದರ್ಶಗಳನ್ನು ಬೋಧಿಸಿದ ಭಗವಾನ ಮಹಾವೀರ ಅವರನ್ನು ಇಂದು ದೇಶದ ಎಲ್ಲ ಸಮುದಾಯದವರು ನೆನೆಯಬೇಕು ಎಂದರು.

ನಗರಸಭೆ ಸಿಬ್ಬಂದಿ ಬಾಳು ಗೌವಸ, ಫಿಲಿಪ್ ಮಾದರ, ಜಿ.ಎಸ್.ಜೋಶಿ, ಸಿ.ಎಂ. ಉಪ್ಪರಾ, ಮೈಕಲ್ ಫರ್ನಾಂಡಿಸ್, ವಿಲಾಸ ಕುಮಾರ ದೇವಕರ, ಆದಿ ನಾರಾಯಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT