ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಯ ಪಾಲನೆ, ಸಾಮಾನ್ಯ ಜ್ಞಾನ ಅಗತ್ಯ: ಸಚಿವ ಜೋಶಿ

Published 16 ಅಕ್ಟೋಬರ್ 2023, 13:04 IST
Last Updated 16 ಅಕ್ಟೋಬರ್ 2023, 13:04 IST
ಅಕ್ಷರ ಗಾತ್ರ

ಯಲ್ಲಾಪುರ: ‘ಮಾಧ್ಯಮ ಮತ್ತು ರಾಜಕೀಯ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಸಾಮಾನ್ಯ ಜ್ಞಾನ ಮತ್ತು ಸಮಯ ಪಾಲನೆ ಮಹತ್ವದ್ದಾಗಿದೆ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ಪಟ್ಟಣದ ವಿಶ್ವದರ್ಶನ ಕೇಂದ್ರೀಯ ಶಾಲೆ ಆವರಣದಲ್ಲಿ ಸೋಮವಾರ ವಿಜಯ ಸಂಕೇಶ್ವರ ಮೀಡಿಯಾ ಸ್ಕೂಲ್‌ ಪ್ರಾರಂಭೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಉದ್ಯಮಿ ವಿಜಯ ಸಂಕೇಶ್ವರ, ‘ಮುದ್ರಣ ಕಾಗದದ ಮೇಲೆ ವಿಧಿಸಲಾದ ತೆರಿಗೆ ಸಾಧುವಲ್ಲ. ಕೇಂದ್ರ ಸರ್ಕಾರದಿಂದ ಮಾಧ್ಯಮಕ್ಕೆ ಉಪಯೋಗಕ್ಕಿಂತ ತೊಂದರೆಯೇ ಹೆಚ್ಚುತ್ತಿದೆ’ ಎಂದರು.

ಉದ್ಯಮಿ ಎಚ್.ಎಸ್.ಶೆಟ್ಟಿ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಕೆ.ಬಿ.ಗುಡಸಿ, ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ, ಮೀಡಿಯಾ ಸ್ಕೂಲ್‌ ಪ್ರಾಂಶುಪಾಲ ನಾಗರಾಜ ಇಳೆಗುಂಡಿ ಇದ್ದರು.

ಯಲ್ಲಾಪುರದ ವಿಶ್ವದಶ೯ನ ಸೆಂಟ್ರಲ್‌ ಸ್ಕೂಲ್‌ ಆವಾರದಲ್ಲಿ ನಡೆದ ಡಾ. ವಿಜಯ ಸಂಕೇಶ್ವರ ಮೀಡಿಯಾ ಸ್ಕೂಲ್‌ ಪ್ರಾರಂಭೋತ್ಸವದಲ್ಲಿ ಎಚ್. ಎಸ್.‌ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಕೆ.ಬಿ.ಗುಡಸಿ ಪ್ರಲ್ಹಾದ ಜೋಶಿ ವಿಜಯ ಸಂಕೇಶ್ವರ ಹರಿಪ್ರಕಾಶ ಕೋಣೆಮನೆ ಇದ್ದಾರೆ.
ಯಲ್ಲಾಪುರದ ವಿಶ್ವದಶ೯ನ ಸೆಂಟ್ರಲ್‌ ಸ್ಕೂಲ್‌ ಆವಾರದಲ್ಲಿ ನಡೆದ ಡಾ. ವಿಜಯ ಸಂಕೇಶ್ವರ ಮೀಡಿಯಾ ಸ್ಕೂಲ್‌ ಪ್ರಾರಂಭೋತ್ಸವದಲ್ಲಿ ಎಚ್. ಎಸ್.‌ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಕೆ.ಬಿ.ಗುಡಸಿ ಪ್ರಲ್ಹಾದ ಜೋಶಿ ವಿಜಯ ಸಂಕೇಶ್ವರ ಹರಿಪ್ರಕಾಶ ಕೋಣೆಮನೆ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT