ಕೆ.ಎಂ.ಎಫ್. ವ್ಯವಸ್ಥಾಪಕ ನಿರ್ದೇಶಕ ಬಿ.ಸಿ.ಸತೀಶ್, ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ವಿ.ಎಸ್.ಪಾಟೀಲ್, ಸಹಕಾರ ಸಂಘಗಳ ಜಂಟಿ ಆಯುಕ್ತ ಜಿ.ಎಂ.ಪಾಟೀಲ್, ವ್ಯವಸ್ಥಾಪಕ ನಿರ್ದೇಶಕ ಡಾ.ಕೆ.ಎಂ.ಲೋಹಿತೇಶ್ವರ, ಧಾಮುಲ್ ನಿರ್ದೇಶಕರಾದ ನೀಲಕಂಠಪ್ಪ ಅಸೂಟಿ, ಶಂಕರ ಹೆಗಡೆ, ಪಿ.ವಿ.ನಾಯ್ಕ, ಸಹಕಾರ ಧುರೀಣರಾದ ಶ್ರೀಪಾದ ಹೆಗಡೆ, ಶಂಭುಲಿಂಗ ಹೆಗಡೆ, ಉಪವಿಭಾಗಾಧಿಕಾರಿ ದೇವರಾಜ ಆರ್., ಹುಣಸೆಕೊಪ್ಪ ಗ್ರಾಮ ಪಂಚಾಯ್ತಿ ಅಧ್ಯಕ್ಷ ಪ್ರಶಾಂತ ಗೌಡರ್ ಇದ್ದರು.