ಶಿರಸಿ: ರಾಜ್ಯದಲ್ಲಿ ಬ್ರಾಹ್ಮಣರ ಸಂಖ್ಯೆ 43 ಲಕ್ಷಕ್ಕೂ ಹೆಚ್ಚಿದೆ. ಆದರೆ, ಜಾತಿ ಗಣತಿಯಲ್ಲಿ ಕೇವಲ 17 ಲಕ್ಷ ಎಂದಿದೆ. ಬ್ರಾಹ್ಮಣರ ಸಂಖ್ಯೆ ದೃಢೀಕರಿಸಲು ಗಣತಿ ಮಾಹಿತಿ ಪುನರ್ ಪರಿಶೀಲನೆಗೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಚ್.ಎಸ್.ಸಚ್ಚಿದಾನಂದಮೂರ್ತಿ ಹೇಳಿದರು.