‘ಮೂರು ವರ್ಷಗಳಿಂದ ಶಿವರಾತ್ರಿಯನ್ನು ವಿಭಿನ್ನವಾಗಿ ಆಚರಿಸುತ್ತ, ಸಮಾಜಕ್ಕೆ ಉತ್ತಮ ಸಂದೇಶ ನೀಡಲು ಪ್ರಯತ್ನಿಸುತ್ತಿದ್ದೇವೆ’ ಎಂದು ವೇದಿಕೆಯ ಸದಸ್ಯರಾದ ಸುಜೀತ ಸದಾನಂದ, ನಾರಾಯಣ ಉಪ್ಪುಂದ, ಸುನೀಲ ಬೈಲೂರು ಹೇಳಿದರು. ಶ್ರೀಧರ ಉಪ್ಪಾರ್, ಜಗದೀಶ ಕಾನಡೆ, ಸುನೀತಾ ನಾಯಕ, ಸುರೇಖಾ ಗಾಯತೊಂಡೆ, ರಮೇಶ ರಾವ್, ಸುಧೀಂದ್ರ ರಾವ್, ರಮೇಶ ದೈವಜ್ಞ, ಸದಾಶಿವ ಕೆದ್ಲಾಯಿ, ಯುವಬ್ರಿಗೆಡ್ ಸದಸ್ಯರು ಇದ್ದರು.