ಭಾನುವಾರ, 6 ಜುಲೈ 2025
×
ADVERTISEMENT
ADVERTISEMENT

ಸರ್ಕಾರಿ ಯೋಜನೆಯ ಸದುಪಯೋಗ ಪಡೆಯಿರಿ: ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ

Published : 6 ಜುಲೈ 2025, 4:17 IST
Last Updated : 6 ಜುಲೈ 2025, 4:17 IST
ಫಾಲೋ ಮಾಡಿ
Comments
ಅಂಗವಿಕಲರು ತಮ್ಮೊಳಗಿನ ಕೀಳರಿಮೆಯಿಂದ ಹೊರಬರಬೇಕು. ಆಗ ಮಾತ್ರ ಸಮಾಜದ ಮುಖ್ಯವಾಹಿನಿ ಜತೆ ಸಾಗಲು ಸಾಧ್ಯ
ವಿಶ್ವೇಶ್ವರ ಹೆಗಡೆ ಕಾಗೇರಿ ಸಂಸದ
ವಿವಿಧ ಸಲಕರಣೆಗಳ ವಿತರಣೆ
ಕಾರ್ಯಕ್ರಮದ ಅಂಗವಾಗಿ ಮೋಟಾರೀಕೃತ ಟ್ರೈಸಿಕಲ್‌ಗಳು ಕೈಯಿಂದ ಚಾಲಿತ ಟ್ರೈಸಿಕಲ್‌ಗಳು ಮಡಿಸುವ ಗಾಲಿಕುರ್ಚಿಗಳು ವಾಕರ್‌ಗಳು ವಾಕಿಂಗ್ ಸ್ಟಿಕ್‌ಗಳು ಬ್ರೈಲ್ ಕಿಟ್‌ಗಳು ರೋಲೇಟರ್‌ಗಳು ಶ್ರವಣ ಸಾಧನಗಳು ಕೃತಕ ಅಂಗಗಳು ಮತ್ತು ಕ್ಯಾಲಿಪರ್‌ಗಳನ್ನು ಸಾಂಕೇತಿಕವಾಗಿ ಅರ್ಹ ಫಲಾನುಭವಿಗಳಿಗೆ ವಿತರಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT