<p><strong>ಕಾರವಾರ</strong>: ನಗರದಲ್ಲಿ ಹಮ್ಮಿಕೊಳ್ಳಲಾಗಿದ್ದ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಬಾಲಕ– ಬಾಲಕಿಯರ ರಾಜ್ಯಮಟ್ಟದ ಚೆಸ್ ಪಂದ್ಯಾವಳಿಯಲ್ಲಿ ಒಟ್ಟು 20 ವಿದ್ಯಾರ್ಥಿಗಳು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಮೂರು ದಿನ ನಡೆದ ಟೂರ್ನಿಯ ಫೈನಲ್ ಪಂದ್ಯಗಳು ಶನಿವಾರ ನೆರವೇರಿದವು.</p>.<p class="Subhead">ಆಯ್ಕೆಯಾದ 14 ವರ್ಷದ ಒಳಗಿನ (ಬಾಲಕರು):</p>.<p>ಶಿರಸಿಯ ಅಭಿನೀತ್ ಭಟ್, ಶಿವಮೊಗ್ಗದ ತೇಜಸ್ ಎಂ.ಶೆಣೈ, ಬಳ್ಳಾರಿಯ ನಂದನ್ ಎಂ.ಎಂ.ಬಿ, ಶಿವಮೊಗ್ಗದ ವಿಲಾಸ ಅಂದ್ರಾಡೆ ಹಾಗೂ ಮೈಸೂರಿನ ಹೃತ್ವಿಕ್.ಆರ್.</p>.<p class="Subhead">ಬಾಲಕಿಯರು:</p>.<p>ಕೊಡಗಿನ ಅನೀಶಾ ಎಚ್.ದೇವಾಡಿಗ, ಮೈಸೂರಿನ ಸಹನಾ ಕೆ.ಎನ್, ಶಿವಮೊಗ್ಗದ ಪಾವನಿ.ಆರ್, ಮಂಗಳೂರಿನ ರಿಶಲ್ಲೆ ಡಿಸೋಜಾ, ಉತ್ತರ ಕನ್ನಡದ ಸಿಂಚನಾ ಜಿ.ಭಟ್.</p>.<p class="Subhead">17 ವರ್ಷದ ಒಳಗಿನ ಬಾಲಕರು:</p>.<p>ಬೆಂಗಳೂರು ಉತ್ತರದ ತೇಜಸ್.ಕೆ, ಧಾರವಾಡದ ಸಚಿನ್.ಪೈ, ಮೈಸೂರಿನ ಕಾರ್ತಿಕ್.ಪಿ, ಮಂಗಳೂರಿನವರಾದ ನಿನಾದ ಎಸ್.ಎ ಮತ್ತು ಧನುಷ್ ರಾಮ್.ಎಂ.</p>.<p class="Subhead">ಬಾಲಕಿಯರು:</p>.<p>ಉಡುಪಿಯ ಶಾನ್ವಿ ಎಸ್.ಬಲ್ಲಾಳ್, ಮೈಸೂರಿನ ಅನಘಾ ಕೆ.ಜಿ.ಆರ್, ಉಡುಪಿಯವರಾದ ದಿಶಾ ಯು.ಎ ಮತ್ತು ಯಶಸ್ವಿ, ಮಂಡ್ಯದ ಯಶಸ್ವಿ ಎಸ್.ಕಿರಣ್.</p>.<p>ರಾಜ್ಯದ ವಿವಿಧ ಜಿಲ್ಲೆಗಳಿಂದ ಒಂದು ಸಾವಿರಕ್ಕೂ ಅಧಿಕ ಸ್ಪರ್ಧಿಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಗಳು ಸಂಯುಕ್ತವಾಗಿ ಆಯೋಜಿಸಿದ್ದವು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾರವಾರ</strong>: ನಗರದಲ್ಲಿ ಹಮ್ಮಿಕೊಳ್ಳಲಾಗಿದ್ದ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಬಾಲಕ– ಬಾಲಕಿಯರ ರಾಜ್ಯಮಟ್ಟದ ಚೆಸ್ ಪಂದ್ಯಾವಳಿಯಲ್ಲಿ ಒಟ್ಟು 20 ವಿದ್ಯಾರ್ಥಿಗಳು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಮೂರು ದಿನ ನಡೆದ ಟೂರ್ನಿಯ ಫೈನಲ್ ಪಂದ್ಯಗಳು ಶನಿವಾರ ನೆರವೇರಿದವು.</p>.<p class="Subhead">ಆಯ್ಕೆಯಾದ 14 ವರ್ಷದ ಒಳಗಿನ (ಬಾಲಕರು):</p>.<p>ಶಿರಸಿಯ ಅಭಿನೀತ್ ಭಟ್, ಶಿವಮೊಗ್ಗದ ತೇಜಸ್ ಎಂ.ಶೆಣೈ, ಬಳ್ಳಾರಿಯ ನಂದನ್ ಎಂ.ಎಂ.ಬಿ, ಶಿವಮೊಗ್ಗದ ವಿಲಾಸ ಅಂದ್ರಾಡೆ ಹಾಗೂ ಮೈಸೂರಿನ ಹೃತ್ವಿಕ್.ಆರ್.</p>.<p class="Subhead">ಬಾಲಕಿಯರು:</p>.<p>ಕೊಡಗಿನ ಅನೀಶಾ ಎಚ್.ದೇವಾಡಿಗ, ಮೈಸೂರಿನ ಸಹನಾ ಕೆ.ಎನ್, ಶಿವಮೊಗ್ಗದ ಪಾವನಿ.ಆರ್, ಮಂಗಳೂರಿನ ರಿಶಲ್ಲೆ ಡಿಸೋಜಾ, ಉತ್ತರ ಕನ್ನಡದ ಸಿಂಚನಾ ಜಿ.ಭಟ್.</p>.<p class="Subhead">17 ವರ್ಷದ ಒಳಗಿನ ಬಾಲಕರು:</p>.<p>ಬೆಂಗಳೂರು ಉತ್ತರದ ತೇಜಸ್.ಕೆ, ಧಾರವಾಡದ ಸಚಿನ್.ಪೈ, ಮೈಸೂರಿನ ಕಾರ್ತಿಕ್.ಪಿ, ಮಂಗಳೂರಿನವರಾದ ನಿನಾದ ಎಸ್.ಎ ಮತ್ತು ಧನುಷ್ ರಾಮ್.ಎಂ.</p>.<p class="Subhead">ಬಾಲಕಿಯರು:</p>.<p>ಉಡುಪಿಯ ಶಾನ್ವಿ ಎಸ್.ಬಲ್ಲಾಳ್, ಮೈಸೂರಿನ ಅನಘಾ ಕೆ.ಜಿ.ಆರ್, ಉಡುಪಿಯವರಾದ ದಿಶಾ ಯು.ಎ ಮತ್ತು ಯಶಸ್ವಿ, ಮಂಡ್ಯದ ಯಶಸ್ವಿ ಎಸ್.ಕಿರಣ್.</p>.<p>ರಾಜ್ಯದ ವಿವಿಧ ಜಿಲ್ಲೆಗಳಿಂದ ಒಂದು ಸಾವಿರಕ್ಕೂ ಅಧಿಕ ಸ್ಪರ್ಧಿಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಗಳು ಸಂಯುಕ್ತವಾಗಿ ಆಯೋಜಿಸಿದ್ದವು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>