ಜಿಲ್ಲೆಯಲ್ಲಿ ಶೇ 33ಕ್ಕಿಂತ ಕಡಿಮೆ ಪ್ರಮಾಣದಲ್ಲಿ ಕೊಳೆ ರೋಗ ಬಾಧಿಸುತ್ತಿರುವ ಪ್ರದೇಶ ಹೆಚ್ಚಿದೆ. ಇದೇ ರೀತಿ ಬಿಸಿಲು ಮಳೆಯಾಗುತ್ತಿದ್ದರೆ ರೈತರು ಮುನ್ನೆಚ್ಚರಿಕೆ ವಹಿಸುವ ಅಗತ್ಯವಿದೆ
ಸತೀಶ ಬಿ.ಪಿ. ತೋಟಗಾರಿಕಾ ಇಲಾಖೆ ಉಪನಿರ್ದೇಶಕ
ಕೊಳೆರೋಗ ಆರಂಭಕ್ಕೂ ಮುನ್ನ ಬೋರ್ಡೊ ಸಿಂಪಡಣೆ ಮಾಡಿದರೆ ಪ್ರಯೋಜನ ಸಿಗುತ್ತದೆ. ಆದರೆ ಈಗ ತೋಟದಲ್ಲಿ ಕೊಳೆ ವ್ಯಾಪಿಸಿದ್ದು ಯಾವ ಔಷಧ ಸಿಂಪಡಿಸಬೇಕು ಎಂಬುದೇ ತಿಳಿಯದಾಗಿದೆ