ಶುಕ್ರವಾರ, 11 ಜುಲೈ 2025
×
ADVERTISEMENT
ADVERTISEMENT

ಶಿರಸಿ | ಅಡಿಕೆಗೆ ಬೆಂಬಿಡದ ಕೊಳೆ ರೋಗ: ಬಿಸಿಲು ಮಳೆಯಾಟಕ್ಕೆ ಬೆಳೆಗಾರ ಹೈರಾಣು

Published : 4 ಆಗಸ್ಟ್ 2023, 6:36 IST
Last Updated : 4 ಆಗಸ್ಟ್ 2023, 6:36 IST
ಫಾಲೋ ಮಾಡಿ
Comments
ಜಿಲ್ಲೆಯಲ್ಲಿ ಶೇ 33ಕ್ಕಿಂತ ಕಡಿಮೆ ಪ್ರಮಾಣದಲ್ಲಿ ಕೊಳೆ ರೋಗ ಬಾಧಿಸುತ್ತಿರುವ ಪ್ರದೇಶ ಹೆಚ್ಚಿದೆ. ಇದೇ ರೀತಿ ಬಿಸಿಲು ಮಳೆಯಾಗುತ್ತಿದ್ದರೆ ರೈತರು ಮುನ್ನೆಚ್ಚರಿಕೆ ವಹಿಸುವ ಅಗತ್ಯವಿದೆ
ಸತೀಶ ಬಿ.ಪಿ. ತೋಟಗಾರಿಕಾ ಇಲಾಖೆ ಉಪನಿರ್ದೇಶಕ
ಕೊಳೆರೋಗ ಆರಂಭಕ್ಕೂ ಮುನ್ನ ಬೋರ್ಡೊ ಸಿಂಪಡಣೆ ಮಾಡಿದರೆ ಪ್ರಯೋಜನ ಸಿಗುತ್ತದೆ. ಆದರೆ ಈಗ ತೋಟದಲ್ಲಿ ಕೊಳೆ ವ್ಯಾಪಿಸಿದ್ದು ಯಾವ ಔಷಧ ಸಿಂಪಡಿಸಬೇಕು ಎಂಬುದೇ ತಿಳಿಯದಾಗಿದೆ
ರಾಜಶೇಖರ ಗೌಡ ಬನವಾಸಿ ಅಡಿಕೆ ಬೆಳೆಗಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT