ಭಾರತೀಯ ಕಿಸಾನ್ ಸಂಘದ ಕಾರ್ಯದರ್ಶಿ ಶಿಮೊಗ್ಗಾದ ವೀಣಾ ಸತೀಶ್, ನೃತ್ಯ ಶಿಕ್ಷಕಿ ನಯನಾ ಪ್ರಸನ್ನ ಮಾತನಾಡಿದರು. ಸುಜಾತಾ ಶಾನಭಾಗ ಸ್ವಾಗತಿಸಿದರು. ಡಾ.ಶ್ರೀದೇವಿ ಸುರೇಶ ಪ್ರಾಸ್ತಾವಿಕವಾಗಿ ಮಾತನಾಡಿದರು. ಅನು ಕಳಸ, ಡಾ.ಪ್ರೀತಿ ಕುಲಕರ್ಣಿ, ಸ್ವಾತಿ ಬಳಗಂಡಿ, ಜಯಾ ಶಾನಭಾಗ, ಡಾ.ವನಮಾಲಾ ಶಾನಭಾಗ, ಡಾ.ಅಜ್ಞಾ ನಾಯಕ, ಪರಮೇಶ್ವರಿ ಮುಕ್ರಿ, ಜಯಶ್ರೀ ಕಾಮತ್, ವಿನೋದ ಪ್ರಭು, ಹನುಮಂತ ಶಾನಭಾಗ, ಡಾ.ಜಿ.ಜಿ. ಹೆಗಡೆ, ಡಾ.ಸುರೇಶ ಹೆಗಡೆ ಇದ್ದರು.