ಜೆಡಿಎಸ್ ಪಕ್ಷದ ಪ್ರಮುಖರಾದ ಬಸವರಾಜ ಹೊರಟ್ಟಿ, ಮರಿತಿಬ್ಬೆ ಗೌಡ, ಮಧು ಬಂಗಾರಪ್ಪ, ಆನಂದ ಆಸ್ನೋಟಿಕರ್, ಬಿಎಸ್ಪಿಯ ಜಿಲ್ಲಾ ಘಟಕದ ಅಧ್ಯಕ್ಷ ಸಂತೋಷ ಜೋಗಳೇಕರ ಮಾತನಾಡಿದರು. ಇನಾಯಿತುಲ್ಲಾ ಶಾಬಂದ್ರಿ, ಸೈಯದ್ ಅಲ್ತಾಫ್, ಎಸ್.ಕೆ.ನಾಯ್ಕ, ಜುಬೇರ್, ರಾಘವೇಂದ್ರ ಕೋರೆಕರ್ ಇದ್ದರು. ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಆರ್.ನಾಯ್ಕ ಸ್ವಾಗತಿಸಿದರು. ಎನ್.ಟಿ.ನಾಯ್ಕ ಹಾಗೂ ಮಾನಸಾ ಹೆಗಡೆ ನಿರೂಪಿಸಿದರು.