ಉದ್ಯಮಿ ದಯಾನಂದ ಮಡಿವಾಳ ಮಾತನಾಡಿ, ‘ಪ್ರಯತ್ನವಿದ್ದರೆ ಗುರಿ ಮುಟ್ಟಲು ಸಾಧ್ಯ. ಬದುಕಿನಲ್ಲಿ ಮುನ್ನುಗ್ಗಿ ನಡೆದರೆ ವಿಪುಲ ಅವಕಾಶಗಳಿವೆ’ ಎಂದರು. ಉದ್ಯಮಿ ಶಿವಾಜಿ ಕೆ.ಎಂ, ರಜತ ಶಿಲ್ಪಿ ಪ್ರಶಾಂತ ಶೇಟ್, ವಕೀಲ ಪಿ.ಬಿ.ಹೊಸೂರ, ಪತ್ರಕರ್ತ ಸುರೇಶ ಮಡಿವಾಳ ಮಾತನಾಡಿದರು. ಜಗದೀಶ ಹೊಸೂರ, ರಾಮು,ಅಣ್ಣಪ್ಪ, ಕೃಷ್ಣ ಮಡಿವಾಳ ಉಪಸ್ಥಿತರಿದ್ದರು.